id uint64 1 55k | word_range stringclasses 5
values | kannada stringlengths 29 2.95k | english stringlengths 0 3.11k | prompt stringclasses 1
value |
|---|---|---|---|---|
40,481 | 10-15 | ಆಂಗ್ಲರ ನಾಡಲ್ಲಿ ಟೀಂ ಇಂಡಿಯಾ ಚೊಚ್ಚಲ ಟಿ20 ಸರಣಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. | Team India has created new history by winning their first ever T20 series in England. | Translate the following English text to Kannada, preserving the original meaning and cultural context. |
43,440 | 10-15 | ಸಾರ್ವಜನಿಕ ಕುಸಿತ ಆಡಳಿತವು ಗ್ರೇಟ್ ಡಿಪ್ರೆಶನ್ನ ಸಮಯದಲ್ಲಿ ಆರ್ಥಿಕ ಪ್ರಚೋದನೆ ಮತ್ತು ಉದ್ಯೋಗಗಳನ್ನು ಒದಗಿಸುವ ಒಂದು ಯೋಜನೆಯಾಗಿದೆ. | Public spending during the Great Depression was a plan to provide economic stimulus and jobs. | Translate the following English text to Kannada, preserving the original meaning and cultural context. |
22,977 | 50-100 | ಆಸಕ್ತರು, ಪ್ರವೇಶ ಅರ್ಜಿಗಳನ್ನು ದಿನಾಂಕ: 22-07-2018 ರಿಂದ ಮಧ್ಯಾಹ್ನ 3.00 ರಿಂದ 5.30 ಗಂಟೆವರೆಗೆ ಕೇಂದ್ರ ಬಾಲ ಭವನ, ಕಬ್ಬನ್ ಪಾರ್ಕ್, ಬೆಂಗಳೂರು – 01, ರಾಜಾಜಿನಗರ ಮಿನಿ ಬಾಲ ಭವನ, ಗಾಯಿತ್ರಿ ದೇವಿ ಪಾರ್ಕ್, ಮರಿಯಪ್ಪನಪಾಳ್ಯ, ವರಲಕ್ಷ್ಮಿ ನರ್ಸಿಂಗ್ ಹೋಂ ಎದುರು, ರಾಜಾಜಿನಗರ, ಬೆಂಗಳೂರು – 560 001, ಜಯನಗರ ಮಿನಿ ಬಾಲ ಭವನ, ದೀಪಕ್ ಆಸ್ಪತ್ರೆ ಎದರು, 7ನೇ ಬ್ಲಾಕ್, ಕನಕಪುರ ರಸ್ತೆ... | Interested candidates, please submit admission applications from Date: 22-07-2018 from afternoon 3.00 to 5.30 at Central Bal Bhavan, Cubbon Park, Bangalore – 01, Rajajinagar Mini Bal Bhavan, opposite Gayatri Devi Park, Mariyappanapalya, Varalakshmi Nursing Home, Rajajinagar, Bangalore – 560 001, Jayanagar Mini Bal Bhav... | Translate the following English text to Kannada, preserving the original meaning and cultural context. |
10,203 | 100-200 | ಬೆಂಗಳೂರು ಗ್ಯಾಸ್ ಕಾಲೇಜಿನ ೧೨ನೇ ಮೈಸೂರು ಬಟಾಲಿಯನ್ ಒಂದು ಸಾಗರ. ಒಂದೇ ಕಾಲೇಜಿನಲ್ಲಿ ಎಂಟು ಕಂಪೆನಿಗಳು, ಅಷ್ಟೇ ಆಂಶಕಾಲಿಕ ಅಧಿಕಾರಿಗಳು, ವಿಶೇಷ ಪರ್ವತಾರೋಹಣ ತಂಡ ಎಲ್ಲ ಇತ್ತು. (ಪ್ಲಟೂನೊಂದರಲ್ಲಿ ಸುಮಾರು ೫೨ ಮಂದಿ. ಅಂಥ ಮೂರು ಪ್ಲಟೂನುಗಳ ಮೊತ್ತ, ಅಂದರೆ ಸುಮಾರು ೧೬೦ ಮಂದಿಗೆ ಒಂದು ಕಂಪೆನಿ. ಏಳೆಂಟು ಕಂಪೆನಿಗೆ ಒಂದು ಬಟಾಲಿಯನ್.) ಹೀಗೆ ಸುಮಾರು ಸಾವಿರಕ್ಕೂ ಮಿಕ್ಕ ಕ್ಯಾಡೆಟ್ ಸಾಗರದಲ್... | Bangalore Gas College's 12th Mysore Battalion was an ocean. In one college there were seven companies, as many temporary officers, a special mountaineering team - everything was there. (About 52 people in one platoon. About 160 people in three such platoons, that is, one company for seven platoons. One battalion for se... | Translate the following English text to Kannada, preserving the original meaning and cultural context. |
48,912 | 25-30 | ಸೈಬೀರಿಯನ್ ಫರ್ ಸಮೃದ್ಧವಾಗಿದೆ (ವಿಶೇಷವಾಗಿ ಎಪ್ರಿಲ್) ಆಸ್ಕೋರ್ಬಿಕ್ ಆಮ್ಲ - 900 ಮಿಗ್ರಾಂ / 100 ಗ್ರಾಂ ವೈದ್ಯಕೀಯ ಉದ್ದೇಶಗಳಿಗಾಗಿ ಸೂಜಿಗಳು ಬಳಸಲಾಗುತ್ತದೆ, ಜೂನ್ ನಿಂದ ಆಗಸ್ಟ್ ಕಡಿದು ಮತ್ತು ಅಕ್ಟೋಬರ್ ನಿಂದ ಫೆಬ್ರವರಿ. | Siberian fir is rich in ascorbic acid - 900 milligrams/100 grams for medicinal purposes bristles are used, from June to August and October to February. | Translate the following English text to Kannada, preserving the original meaning and cultural context. |
41,994 | 10-15 | ವಿಶೇಷ ಪೂಜೆಯಲ್ಲಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ಕೂಡ ಭಾಗಿ ಯಾಗಿದ್ದಾರೆ. | Kumaraswamy, Anitha Kumaraswamy and Nikhil Kumaraswamy also participated in the special pooja. | Translate the following English text to Kannada, preserving the original meaning and cultural context. |
2,218 | 20-25 | ಪಶ್ಚಿಮ ಬಂಗಾಳದಿಂದ ಬಿಹಾರದ ಬರಾಬರ್ ಮತ್ತು ನಾಗಾರ್ಜುನಿ ಗುಹೆಗಳಿಗೆ ಮಳೆಗಾಲದ ಧ್ಯಾನ ಮತ್ತು ಆಜೀವಿಯಾ ಸಭಾಗಳಿಗೆಂದು ಇಳಿದು ದಕ್ಷಿಣದತ್ತ ಬಂದ ಆಜೀವಿಕರು ಕೆಲವರ ಅಭಿಮತದಂತೆ ಹದಿನಾಲ್ಕನೇ ಶತಮಾನದವರೆಗೂ ಆ ಗುಹಾ ಪ್ರದೇಶಗಳಲ್ಲಿದ್ದರು. | According to some ascetics who came down south from West Bengal for the rainy season meditation and congregation at the Barabar and Nagarjuni caves in Bihar, they stayed in those cave areas until the fourteenth century. | Translate the following English text to Kannada, preserving the original meaning and cultural context. |
14,811 | 100-200 | ಆದರೆ ಸೂಕ್ತವಾದ ಉತ್ತರ ಸಿಕ್ಕಿರಲಿಲ್ಲ. ಭಯ ಮಾತ್ರ ಹೋಗಿರಲಿಲ್ಲ. ಹಾಗಾಗಿ ಆ ಪ್ರಳಯ ಎಂದು ಹೇಳಲಾಗಿದ್ದ ದಿನದಂದು ರಾತ್ರಿ ಬಹಳ ಹೊತ್ತಿನವರೆಗೂ ನಾನೂ ನಿದ್ದೆ ಮಾಡಿರಲಿಲ್ಲ. ಗಾಳಿ ಬರುತ್ತದೆ. ಇಡೀ ಭೂಮಿಯೇ ನೀರಿನಿಂದ ಮುಳುಗಿ ಹೋಗುತ್ತದೆ ಎಂಬ ಹೇಳಿಕೆಯಿಂದ ನಾನು ಅದ್ಯಾವ ರೀತಿಯಲ್ಲಿ ನೀರು ಬಂದು ಕೊಚ್ಚಿ ಹೋಗಿ ಬಿಡಬಹುದೇನೋ ಎಂಬ ಆತಂಕದಿಂದಲೇ ಮಲಗಿದ್ದೆ. ಅದು ಹೇಗೋ ತಡರಾತ್ರಿ ಬಳಿಕ ನನಗೆ ನಿದ... | But I did not find a suitable answer. The fear did not go away either. Therefore, on the day that was said to be the deluge, I did not sleep until very late at night. I was lying down with the anxiety of how the water would come and wash me away, as per the saying that the entire earth would be submerged in water. Some... | Translate the following English text to Kannada, preserving the original meaning and cultural context. |
23,934 | 50-100 | ವಿದ್ಯಾಥರ್ಿಗಳಿಗೆ ಲ್ಯಾಪ್ಟಾಪ್: 2018-19 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಾದ ಹಾನಗಲ್ನ ಸಕರ್ಾರಿ ಪ್ರೌಢಶಾಲೆ ಶೇಷಗಿರಿಯ ವಿದ್ಯಾಥರ್ಿನಿ ಸಿಂಧು ಬಸವರಾಜ್, ಹಿರೇಕೆರೂರಿನ ಸಕರ್ಾರಿ ಉದರ್ು ಪ್ರೌಢಶಾಲೆಯ ಜೋಯಾ ಖಾಜಿ ಹಾಗೂ ಹಾನಗಲ್ನ ಮಹಾರಾಜಪೇಟೆಯ ಸಕರ್ಾರಿ ಪ್ರೌಢಶಾಲೆಯ ಧನಲಕ್ಷ್ಮಿ ಮಲ್ಲಿಕಾಜರ್ುನ ಹಾಗೂ ಹಾವೇರಿ ತಾಲೂಕು ಮಟ್ಟದಲ್ಲ... | Laptops for students: Sindhu Basavaraj, a student of Sheshagiri Government High School, Hanagal who scored the highest marks in the district in the 2018-19 SSLC examination, Zoya Khaji of Hirekerur Government Urdu High School, Dhanlakshmi Mallikarjun of Maharajapete Government High School, Hanagal and Rihanabhanu Agadi... | Translate the following English text to Kannada, preserving the original meaning and cultural context. |
15,721 | 100-200 | # ಮೊನ್ನೆಯಿಂದ ನಾನು ವಾಟ್ಸ್ ಆಪಿನಲ್ಲಿ ಕೆಲವು ತಲೆಬುಡವಿಲ್ಲದ, ಅರ್ಥವಿಲ್ಲದ, ಮತ್ತು ಸ್ವತಂತ್ರ ಭಾರತದ ಘನ ಸಂವಿಧಾನಕ್ಕೆ ವಿರೋಧವಾದ ಹಲವು ಹೇಳಿಕೆಗಳನ್ನು ಅಭಿಪ್ರಾಯಗಳನ್ನು ನೋಡುತ್ತಿದ್ದೇನೆ. ಜನರ ಅರಿವಿಲ್ಲದ ಮುಗ್ಧತೆಗೆ, ಅಂಧ ಶೃದ್ಧೆಗೆ ಬಹಳ ಖೇದವೂ ಆಗುತ್ತದೆ. ನೂರಾರು ವರ್ಷಗಳ ಹಿಂದೆ ಭಾರತ ದೇಶದಲ್ಲಿದ್ದ ಊಳಿಗಮಾನ್ಯ ಪದ್ಧತಿ ಅಥವಾ ಜೀತ ಪದ್ಧತಿಯನ್ನು ಪ್ರೋತ್ಸಾಹಿಸುವಂತಹ ರೀತಿಯ ಅಭಿಪ... | For the past few days, I have been seeing several thoughtless, meaningless, and unconstitutional opinions and statements on WhatsApp that promote the oppressive caste system that existed in India hundreds of years ago. I feel very sad about people's ignorance and blind faith. It is unconstitutional. Those who do not su... | Translate the following English text to Kannada, preserving the original meaning and cultural context. |
6,380 | 20-25 | ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 8 ರಂದು ಇಡೀ ವಿಶ್ವವೇ ತಿರುಗಿ ನೋಡುವಂತಹ ಘೋಷಣೆ ಮಾಡಿದ್ದರು. ನೋಟು ನಿಷೇಧವಾಗಿ ತಿಂಗಳು ಕಳೆದಿದೆ. ಭಾರತೀಯರ ಪರಿಸ್ಥಿತಿ ಸುಧಾರಿಸಿಲ್ಲ.ಆದ್ರೆ ವಿರೋಧದ Read more… | Prime Minister Narendra Modi made an announcement on November 8 that made the whole world take notice. A month has passed since the demonetization. The situation of Indians has not improved. But the opposition is still only criticizing. | Translate the following English text to Kannada, preserving the original meaning and cultural context. |
935 | 20-25 | ಗುರು ಗೋಬಿಂದ್ ಸಿಂಗ್ ಅವರ 18 ವರ್ಷದ ಹರೆಯದ ಅಜಿತ್ ಸಿಂಗ್ ತನ್ನ ತಂದೆಯಿಂದ ಹೊರಬರಲು ಮತ್ತು ಶತ್ರುಗಳ ಮುಖಾಮುಖಿಗೆ ಮುಖಾಮುಖಿಯಾಗಲು ತನ್ನ ತಂದೆಯಿಂದ ಅನುಮತಿ ಕೋರಿದರು. | Guru Gobind Singh's 18 year old son Ajit Singh asked his father for permission to come out of his father's fort and confront the enemies face to face. | Translate the following English text to Kannada, preserving the original meaning and cultural context. |
34,053 | 50-100 | ಬೆಂಗಳೂರು, ಏ.2- ಸರ್ಕಾರದ ಹಿಡಿತದಲ್ಲಿ ಚುನಾವಣೆ ನಡೆಯದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಇಂದಿಲ್ಲಿ ತಿಳಿಸಿದರು. ನಗರದ ಜೆಪಿ ಭವನದಲ್ಲಿ ಕಾಂಗ್ರೆಸ್ನಿಂದ ಜೆಡಿಎಸ್ಗೆ ಸೇರ್ಪಡೆಯಾದ ಅಲ್ತಾಫ್ಖಾನ್ ಅವರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿ ಮಾತನಾಡಿದರು. ರಾಜ್ಯದಲ್ಲಿ ಹಿರಿಯ ಅಧಿಕಾರಿಗಳು ಇದ್ದಾರೆ. ಮುಕ್ತ ಹಾಗೂ ನ್ಯ... | Bengaluru, April 2 - Former Prime Minister and senior JD(S) leader H.D. Deve Gowda said here today that he will write to the Election Commission asking that elections not be held under government control. Speaking at the JP Bhavan in the city after welcoming Altaf Khan, who joined the JD(S) from the Congress, and givin... | Translate the following English text to Kannada, preserving the original meaning and cultural context. |
5,972 | 20-25 | ಇಶ್ರತ್ ಜಹಾನ್ ಹಾಗೂ ಇತರ ಮೂವರ ಮೇಲೆ ತಾವು ಗುಂಡುಹಾರಿಸಲು ನಿರಾಕರಿಸಿದ್ದಾಗಿ ಹೇಳಿಕೊಂಡಿರುವ ಗುಜರಾತ್ ಪೊಲೀಸ್ ಇನ್ಸ್ಪೆಕ್ಟರ್ ಇಬ್ರಾಹೀಂ ಚೌಹಾಣ್ ಹಾಗೂ ಕಾನ್ಸ್ ಟೇಬಲ್ ಮೋಹನ್ ನಾಂಝಿುುವರ ಹೇಳಿಕೆಂುುನ್ನು ಸಿಬಿಐ ದಾಖಲಿಸಿಕೊಂಡಿರುವುದಾಗಿಂುೂ ತಿಳಿದುಬಂದಿದೆ. | It has come to light that the CBI has recorded the statements of Gujarat police inspector Ibrahim Chauhan and constable Mohan Nanji who had claimed to have refused orders to open fire on Ishrat Jahan and three others. | Translate the following English text to Kannada, preserving the original meaning and cultural context. |
52,416 | 25-30 | ಯಾರಾದರೂ ಅಳವಡಿಸಿಕೊಂಡಿದ್ದಾರೆ ಕುಶಲವಾಗಿ ಬೆರಳುಗಳು ಮತ್ತು ಯಾರಾದರೂ ಟಚ್ಪ್ಯಾಡ್ ಕೇವಲ ಕಿರಿಕಿರಿ, ಇದನ್ನು ಪ್ರಿಂಟ್ ಕೈ ಮುಟ್ಟಿದರೆ ಸರಿಸಲು, ಮತ್ತು ಅಂತಿಮವಾಗಿ ಬಯಸಿದ ಸೆಟ್ಟಿಂಗ್ಗಳನ್ನು ಮರುಹೊಂದಿಸಲು: ಈ ಸಾಧನವನ್ನು ಅಭಿಮಾನಿ, ಆದ್ದರಿಂದ ಮಾತನಾಡಲು, ಆಗಿದೆ. | If anyone has gotten used to skillfully fingers and anyone just touchpad just tapping, to adjust this to print hand touching, and finally to restore desired settings: this device is for you, my friend, so speak, it is. | Translate the following English text to Kannada, preserving the original meaning and cultural context. |
21,761 | 50-100 | ಬೆಳಗಾವಿ: ನಾಡಿನ ಸಾಂಸ್ಕೃತಿಕ ಕಲಾ ಸಂಪತ್ತನ್ನು ಬಿಂಬಿಸುವ ಚಿತ್ರಗಳನ್ನು ಹೊಂದಿರುವ ನಗರ ಸಾರಿಗೆ ಬಸ್ಸುಗಳು, ಅದರಲ್ಲಿ ಪ್ರಯಾಣಿಸುತ್ತಿದ್ದ ಕನ್ನಡಿಗರ ಜಯಘೋಷ, ಜಿಲ್ಲಾ ಕ್ರೀಡಾಂಗಣಕ್ಕೆ ಉಚಿತ ಪ್ರಯಾಣವಿದ್ದದ್ದರಿಂದ ವಾಹನ ಬಂದ ತಕ್ಷಣ ಅದನ್ನೇರಲು ನಡೆಸುವ ತಳ್ಳಾಟ, ಹಾದಿಯುದ್ದಕ್ಕೂ ಅಲ್ಲಲ್ಲಿ ನುಗ್ಗಿದ್ದ ಫುಟ್ಪಾತ್ ವ್ಯಾಪಾರಿಗಳು. . . ಇವೆಲ್ಲ ಕುಂದಾನಗರಿ, ಗಡಿ ಜಿಲ್ಲೆಯ ಕೇಂದ್ರ ಸ್ಥಾನ... | Belagavi: Scenes seen on Friday, the inaugural day of the World Kannada Conference, in the city of Belagavi which boasts of being the district headquarters of Kundapura, Gadag district, and which has buses with pictures depicting the cultural art heritage of the land, the cheers of Kannadigas traveling in it, and the j... | Translate the following English text to Kannada, preserving the original meaning and cultural context. |
30,716 | 50-100 | ಕಾಲೇಜನ್ನೇ ತಗೊಳ್ಳಿ, ಅಲ್ಲಿ ಹಲವಾರು ಥರ ಗೆಳೆಯರಿರ್ತಾರೆ. ಅಲ್ಲಿ ಇರೋತನಕ ಜೀವದ ಗೆಳೆಯರಾಗಿ ಇರ್ತಾರೆ. ದಿನಾ ಎಸ ಎಂ ಎಸ, e-ಮೇಲ್ ಮಾಡಿಕೊಂಡೆ ಇರ್ತಾರೆ. ಸ್ವಲ್ಪ ಸಮಯದ ಬಳಿಕ ಅವರ ಗುರಿ ತಲಪೋದಕ್ಕೆ ಬೇರೆ ಆಗ್ತಾರೆ. ಆಗಲೇ ಬೇಕು ನಿಜ ಆದ್ರೆ ಆಮೇಲೆ ಒಬ್ರನ್ನ ಒಬ್ರು ಮರ್ತೆ ಬಿಡ್ತಾರೆ. ಎದುರಲ್ಲೇ ಸಿಕ್ಕು ಒಬ್ಬ ಹಾಯ್ ಅಂದ್ರೆ ಮತ್ತೊಬ್ಬ ನೀವು ಯಾರು ಅಂತ ಕೇಳ್ತಾನೆ. ಕನಿಷ್ಠ ಪಕ್ಷ ಒಂದು ಎ-ಮ... | You will miss college itself, you will have made many good friends there. You were friends for life when you were there. You used to sms, email each other daily. After some time their goals changed. That's when people part, if truth be told. Later if you bump into each other on the street and say hi, the other person a... | Translate the following English text to Kannada, preserving the original meaning and cultural context. |
27,747 | 50-100 | ‘ಗೋವಿನ ಜಾಡು’, ‘ಹಾದಿ’ ಹಾಗೂ ‘ಸಬ್ಸಿಡಿ’ ಕಥೆಗಳು ಸಮಕಾಲೀನ ರಾಜಕಾರಣದ ಜೊತೆಗೆ ತಳಕು ಹಾಕಿಕೊಂಡಿರುವ ದಲಿತರ ಬದುಕನ್ನು ನೇರವಾಗಿ ಚರ್ಚಿಸುತ್ತವಾದರೂ, ರಾಜಕಾರಣದ ಅಂಶಗಳು ಯಾವ ಕಥೆಯಲ್ಲೂ ತುರುಕಿದಂತೆ ಅಥವಾ ಹೇರಿಕೆಯ ರೀತಿಯಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಈ ಸಂಕಲನದ ಗುಣಾತ್ಮಕ ಸಂಗತಿ. ಕಥೆಗಾರನಿಗೆ ಯಾವುದು ಮುಖ್ಯ ಎನ್ನಿಸಿದೆಯೋ ಅದು, ವಿವರಗಳಾಗಿ ದಾಖಲಾಗುವ ಬದಲು ಕಥೆಯ ದೇಹವಾಗಿಯೇ ರೂ... | Although the stories 'Govina Jadu', 'Hadi' and 'Subsidi' directly discuss the lives of Dalits intertwined with contemporary politics, the political elements do not seem to have pervaded or appeared in an imposed manner in any of the stories. This is a qualitative aspect of this collection. What the storyteller consider... | Translate the following English text to Kannada, preserving the original meaning and cultural context. |
29,115 | 50-100 | ಹಿಂದೊಮ್ಮೆ ಚೀನಾದಲ್ಲಿ ಪವಿತ್ರಗಿಡವೆಂದು ನಂಬಲಾಗುತ್ತಿದ್ದ ಸೋಯಾ ಅವರೆ ಇತ್ತೀಚಿನ ದಿನಗಳಲ್ಲಿ ಆಹಾರೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಸೋಯಾದಲ್ಲಿರುವ ಅಧಿಕ ಪ್ರೋಟೀನ್ ಅಂಶ ಹಾಗೂ ಐಸೋಪ್ಲೇವಿನ್ ಎಂಬ ಔಷದೀಯ ಅಂಶ ಆರೋಗ್ಯವರ್ಧನೆಯಲ್ಲಿ ಉತ್ತಮವೆಂದು ಸಂಶೋಧನೆಗಳಿಂದ ಸೋಯಾ ಅವರೆ ಉತ್ಪನ್ನಗಳಿಗೆ ಬೆಡಿಕೆ ಹೆಚ್ಚಾಗಿದೆ ಸೋಯಾ ಅವರೆ ಒಂದು ಉತ್ತಮ ಹೇರಳ ಪ್ರೋಟೀನ್ ಯುಕ್ತ ಧಾನ್ಯವಾಗಿದ್ದ... | Once upon a time soybeans were considered a sacred plant in China, but in recent days they have created a revolution in the food industry. The high protein content and isoflavones, a medicinal compound in soybeans, have increased demand for soy products as research shows they are excellent for health. Soybeans are an e... | Translate the following English text to Kannada, preserving the original meaning and cultural context. |
53,140 | 25-30 | ರೋಶ್ನಿ 10ನೇ ತರಗತಿ ಚರ್ಚಾಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಅಕ್ಷಯ್ 8ನೇ ತರಗತಿ ಸಂಸ್ಕೃತ ಭಾಷಣ ಸ್ವರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇಲ್ಲಿ ನಡೆಯಲಿರುವ ತಾಲೂಕು ಮಟ್ಟದ ಸ್ವರ್ಧೆಗೆ ಆಯ್ಕೆಯಾಗಿದ್ದಾರೆ. | Roshni won first place in the 10th grade debate competition and Akshay won first place in the 8th grade Sanskrit speech competition at Government Model Higher Primary School Haradi. They have been selected to represent the school at the district level competitions to be held here. | Translate the following English text to Kannada, preserving the original meaning and cultural context. |
15,732 | 100-200 | ಕೆಲವು ದಿನಗಳಿಂದ ಆನಂದರಾಯರಿಗೆ ರಾತ್ರಿಯೆಲ್ಲಾ ನಿದ್ದೆ ಬರುತ್ತಿರಲಿಲ್ಲ. ಅವರ ಮನಸ್ಸು ಅಶಾಂತವಾಗಿತ್ತು. ತಮ್ಮ ಜೀವನದಲ್ಲಿ ಬಂದ ಹೊಸ ತಿರುವನ್ನು ಎದುರಿಸಲು ಅವರು ಅಸಮರ್ಥರಾಗಿದ್ದರು. ಇಷ್ಟಕ್ಕೂ ಅವರು ಏನೂ ಗಂಡಾಂತರಕ್ಕೆ ಸಿಕ್ಕಿಹಾಕಿಕೊಂಡಿರಲಿಲ್ಲ. ತಮ್ಮಂತೆಯೇ ಇರುವ ಎಷ್ಟೋ ಜನರಂತೆ ಅವರು ಹೋದ ತಿಂಗಳು ನಿವೃತ್ತಿ ಹೊಂದಿದ್ದರು. ಹೆಸರಾಂತ ಕಂಪೆನಿಯೊಂದರಲ್ಲಿ ಆಡಳಿತ ವಿಭಾಗದಲ್ಲಿ ಒಳ್ಳೆಯ ಹು... | For some days now, Anandaraya had not been able to sleep at night. His mind was restless. He was unable to face the new turn that had come in his life. After all, he had not done anything wrong. Like so many others like him, he had retired last month. He had a good position in the administration department of a reputed... | Translate the following English text to Kannada, preserving the original meaning and cultural context. |
44,301 | 10-15 | ಮಾಸ್ಟರ್ ಕ್ಲೈಂಟ್ ಸೆಟ್ಟಿಂಗ್ಗಳನ್ನು ಶಿಫಾರಸು ಮೊದಲ ವಿಷಯ - ಭದ್ರತಾ ವಿಭಾಗಕ್ಕೆ ಭೇಟಿ ಮಾಡುವುದು. | Master client settings - First topic - Visit the security section. | Translate the following English text to Kannada, preserving the original meaning and cultural context. |
15,981 | 100-200 | ಜಿಲ್ಲೆಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಪ್ಪಳ ಪರೀಕ್ಷಾ ಕೇಂದ್ರದಲ್ಲಿ ಜ.೩೦ ರಂದು ಮಧ್ಯಾಹ್ನ ೦೨.೩೦ ರಿಂದ ೦೪.೩೦ ಗಂಟೆಯವರೆಗೆ ಹಾಗೂ ಜ.೩೧ ರಂದು ಬೆಳಿಗ್ಗೆ ೧೦.೩೦ ರಿಂದ ೧೨.೩೦ ಗಂಟೆಯವರೆಗೆ ಹಾಗೂ ಅದೇ ದಿನ ಮಧ್ಯಾಹ್ನ ೦೨.೩೦ ರಿಂದ ೦೪.೩೦ ಗಂಟೆಯವರೆಗೆ. ಉಳಿದಂತೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ, ಸರ್ಕಾರಿ ಪದವಿ ಪೂರ್ವ ಕಾಲೇಜು ಭಾಗ್ಯನಗರ, ಬಿ.ಎನ್.ಆರ್.ಕೆ ಪದ... | The competitive examinations for Staff Nurses will be held at the Government Boys Pre-University College examination centre in Koppal on 30th from 02.30 pm to 04.30 pm and on 31st from 10.30 am to 12.30 pm and again on the same day from 02.30 pm to 04.30 pm. Similarly, at the Government Girls Pre-University College Kop... | Translate the following English text to Kannada, preserving the original meaning and cultural context. |
27,602 | 50-100 | ಯಾವುದಾದರೊಂದು ಸಂಗತಿ, ಅಥವಾ ಯಾವುದಾದರೂ ವ್ಯಕ್ತಿಯೆಡೆಗಿನ ಆಕರ್ಷಣೆಯೇ ಪ್ರೇಮ. ಜಗತ್ತನ್ನು ಸಮತೋಲನದಲ್ಲಿಟ್ಟಿರುವುದು ಇದೇ ಪ್ರೇಮ ಅಥವಾ ಆಕರ್ಷಣೆ ಅನ್ನುವುದು ರಾಮತೀರ್ಥರ ಹೇಳಿಕೆಯ ಸಾರ. ಸ್ವಾಮಿ ರಾಮತೀರ್ಥರು ಪ್ರಕೃತಿ ನಿಯಮಗಳ ಬಗ್ಗೆ ಹೇಳುತ್ತಾ, ಹೇಗೆ ಕೆಲವೇ ಕೆಲವು ನಿಯಮಗಳು ಪ್ರತಿಯೊಂದರಲ್ಲೂ ಹಾಸುಹೊಕ್ಕಾಗಿದೆ ಎಂದು ಹೇಳುತ್ತಾರೆ. ಅದಕ್ಕೆ ಉದಾಹರಣೆಯಾಗಿ, ವಿಶ್ವದಲ್ಲಿ ಗ್ರಹಾದಿಗಳ ಪರಿ... | Love is attraction towards anything or anyone, according to Ramatirtha. Explaining the laws of nature, Swami Ramatirtha says that only a few laws uniformly pervade everything. As an example, he describes how the same law makes planets revolve around the sun and makes a lover's heart throb. Though there appear to be tho... | Translate the following English text to Kannada, preserving the original meaning and cultural context. |
37,666 | 50-100 | ಆ ಹೊತ್ತಿಗೆ ಸೆಲ್ಜುಖ್ ಸಾಮ್ರಾಜ್ಯದ ರಾಜಧಾನಿ ಎಶ್ಫಹಾನ್ನಲ್ಲಿ ತೊಘ್ರಿಲ್ ಬೇಗ್ನ ಮೊಮ್ಮಗ ಮಾಲಿಕ್ ಶಾ ಆಳುತ್ತಿದ್ದ. ಆತನೇ ಉಮರನಿಗೆ ಆಹ್ವಾನ ನೀಡಿ ಅಲ್ಲಿ ಒಂದು ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಲು ಕೇಳಿಕೊಂಡ. (ನೆನಪಿಡಿ, ಈ ಸೆಲ್ಜುಖ್ ರಾಜರುಗಳು ಕೇವಲ ಆಕ್ರಮಣ ಮಾಡಿ ಲೂಟಿ ಮಾಡುತ್ತಿದ್ದವರಲ್ಲ, ತಮ್ಮ ಆಡಳಿತದ ಪ್ರದೇಶವನ್ನು ಸುಧಾರಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದರು.) ಅಲ... | At that time, Malik Shah, the grandson of Tughril Beg, was ruling from the Seljuk Empire capital of Isfahan. He had invited Umar and asked him to establish an observatory there. (Remember, these Seljuk rulers were not just invaders who looted, but took all measures to improve their territory.) Umar conducted research t... | Translate the following English text to Kannada, preserving the original meaning and cultural context. |
44,963 | 10-15 | ಈ ಚಿತ್ರದ ಫರ್ಸ್ಟ್ ಪೋಸ್ಟರ್ ರಿಲೀಸ್ ಆದಾಗ ಸಾಕಷ್ಟ ನೆಗೆಟಿವ್ ಟಾಕ್ ಹುಟ್ಟಿಕೊಂಡಿತ್ತು. | When this movie's first poster was released, it generated a lot of negative talk. | Translate the following English text to Kannada, preserving the original meaning and cultural context. |
38,990 | 10-15 | ಅದೆಷ್ಟೋ ಜನರು ಕಪ್ಪುಹಣ ಕಳೆದುಕೊಂಡರು, ಆ ಮೂಲಕ ಮುಗ್ಧರನ್ನು ಹೇಗೆಲ್ಲಾ ಬಳಸಿಕೊಂಡರು ಎಂಬ ಸುತ್ತ ಸಿನಿಮಾ ಮೂಡಿ ಬಂದಿದೆ. | So many people lost black money, the film revolves around how the smugglers used them. | Translate the following English text to Kannada, preserving the original meaning and cultural context. |
19,277 | 50-100 | ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಪಕ್ಷೇತರರಾಗಿ ಗೆದ್ದ ಡಾ.ಕೊತ್ತೂರು ಜಿ. ಮಂಜುನಾಥ್ ಕಾಂಗ್ರೆಸ್ನಿಂದ ಸ್ಪರ್ಧಿಸುವುದು ಖಚಿತ. ‘ಕೈ’ನಿಂದ ಟಿಕೆಟ್ ನೀಡದಿರುವಂತೆ ಬೆರಳೆಣಿಕೆಯಷ್ಟು ವಿರೋಧಿಗಳ ಒತ್ತಡಕ್ಕೆ ವರಿಷ್ಠರು ಸೊಪ್ಪು ಹಾಕಿಲ್ಲ. ಚುನಾವಣೆಗಾಗಿ ಭರ್ಜರಿ ತಯಾರಿ ನಡೆದಿದೆ. ಜೆಡಿಎಸ್ನಿಂದ ಸ್ಪರ್ಧಿಸಲು ಅರ್ಧ ಡಜನ್ಗಿಂತ ಹೆಚ್ಚು ಆಕಾಂಕ್ಷಿಗಳು ತುದಿಗಾಲಲ್ಲಿದ್ದಾರೆ. ಜ.12ರ ನಂತರ ಅಧ... | Dr. Kotturu G. Manjunath, who won as an independent candidate in the reserved constituency of Mulubagilu, will certainly contest from the Congress. The elders did not budge to the pressure of dozens of opponents to not give him a ticket from 'Kai'. Preparations for the election are in full swing. More than half a dozen... | Translate the following English text to Kannada, preserving the original meaning and cultural context. |
29,399 | 50-100 | ಜನವರಿ 2011 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ಗೆ ನೀಡಿದ ಸಂದರ್ಶನದಲ್ಲಿ, ಅಸ್ಸಾದ್ ಅವರು ತಮ್ಮ ದೇಶದಲ್ಲಿ ಕ್ರಾಂತಿಯ ಅಪಾಯಗಳನ್ನು ಕಡಿಮೆ ಮಾಡಿದ್ದಾರೆ: "ನಾನು ಟುನೀಷಿಯನ್ನರ ಪರವಾಗಿ ಅಥವಾ ಈಜಿಪ್ಟಿನವರ ಪರವಾಗಿ ಮಾತನಾಡುವುದಿಲ್ಲ ನಾನು ಸಿರಿಯನ್ನರ ಪರವಾಗಿ ಮಾತನಾಡುತ್ತಿದ್ದೇನೆ" ಎಂದು ಅವರು ಹೇಳಿದರು. . "ನಾವು ಯಾವಾಗಲೂ ಅಳವಡಿಸಿಕೊಳ್ಳುವ ವಿಷಯವೆಂದರೆ ಅರಬ್ ದೇಶಗಳಲ್ಲಿ ಹೆಚ್ಚಿನದನ್ನು ನಾ... | In an interview with the Wall Street Journal in January 2011, Assad downplayed the risks of revolution in his country: "I am not talking on behalf of the Tunisians or the Egyptians," he said. "I am talking on behalf of the Syrians." "The issue we always have to take into consideration is that the Arab world is larger t... | Translate the following English text to Kannada, preserving the original meaning and cultural context. |
45,169 | 10-15 | 2018ರ ವಿಧಾನಸಭೆ ಚುನಾವಣೆಗೆ ಬಿಜೆಪಿ ವರಿಷ್ಠರು ಬಿಎಸ್ವೈ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. | For the 2018 Legislative Assembly elections, BJP leaders had announced BS Yediyurappa as their Chief Minister candidate. | Translate the following English text to Kannada, preserving the original meaning and cultural context. |
17,226 | 100-200 | 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ೨೦೧೦ಸಣ್ಣ ಕತೆಗಳ ಸ್ಪರ್ಧೆ ಕನ್ನಡದ ಯುವ ಬರಹಗಾರರಿಗೆ ಕರೆ ಇದೇ ವರ್ಷ ಸೆಪ್ಟೆಂಬರ್ 3,4 ಮತ್ತು 5 ರಲ್ಲಿ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆಯಲಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಏರ್ಪಡಿಸಿರುವ ಸಣ್ಣ ಕತೆಗಳ ಸ್ಪರ್ಧೆಯನ್ನು ನಿಮ್ಮ ಗಮನಕ್ಕೆ ತರಲು ಸಂತೋಷಿಸುತ್ತೇವೆ. ಈ ಸ್ಪರ್ಧೆಯ ಮುಖ್ಯ ಉದ್ದೇಶ 20 ರಿಂದ 30ರ ವರೆಗಿನ ವಯಸ್ಸಿನ ನಮ್ಮ ಕನ್ನ... | We are pleased to bring to your attention the short story competition organized as part of the 6th Akhila Bharatha Kannada Sammelana 2010 for young Kannada writers. The main objective of this competition is to encourage the creativity of our Kannada youth writers between the ages of 20 and 30. The stories sent by these... | Translate the following English text to Kannada, preserving the original meaning and cultural context. |
53,503 | 25-30 | ನೆನ್ನೆ ರಾತ್ರಿ ವಿಕ್ರಂ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ನಿಧನರಾದ ಅಂಬರೀಶ್ ಅವರ ಸಾವಿನ ಸುದ್ದಿ ಹರಡುತ್ತಿದ್ದಂತೆ ಅಭಿಮಾನಿಗಳು ಜನ ಸಾಗರದಂತೆ ಆಸ್ಪತ್ರೆಯ ಬಳಿ ಜಮಾಯಿದ್ದರು. . ಅವರ ಸಾವಿನ ಸುದ್ದಿ ಈಗ ಎಲ್ಲೆಡೆ ದುಃಖದ ವಾತಾವರಣವನ್ನು ಸೃಷ್ಟಿಸಿದೆ. | Last night, as the news of the death of Ambarish due to breathing problems at Vikram Hospital spread, fans gathered in large numbers near the hospital. The news of his death has now created a sad atmosphere everywhere. | Translate the following English text to Kannada, preserving the original meaning and cultural context. |
24,940 | 50-100 | "ಇದು ಈ ಮುಖಾಮುಖಿ ಅಂಶವಾಗಿದೆ - ಮೂಲ ಮೌಲ್ಯಗಳು ಮತ್ತು ಸಾಮಾಜಿಕ ರೂಢಿಗಳ ಪ್ರಶ್ನೆಯು - ನಿಜವಾದ ಚಲನೆಯನ್ನು ನಿಜವಾದ ಬೆದರಿಕೆಯನ್ನುಂಟುಮಾಡುತ್ತದೆ, ಅದು ವ್ಯವಸ್ಥೆಯ ತಾತ್ಕಾಲಿಕ ಅಸಮರ್ಪಕ ಎಂದು ವಿವರಿಸಲಾಗುವುದಿಲ್ಲ ಅಥವಾ ಕೆಲವು ಅಭಿಮಾನಿಗಳ ಪಿತೂರಿ ಕಾರ್ಯವೆಂದು ವಿವರಿಸಲಾಗುವುದಿಲ್ಲ. . "ಮುಖಾಮುಖಿಯ ವಾಕ್ಚಾತುರ್ಯದ ಈ ಕಲ್ಪನೆಯನ್ನು ವ್ಯವಸ್ಥಾಪಕ ವಾಕ್ಚಾತುರ್ಯದ ಪ್ರತಿರೂಪವಾಗಿ ಬಳಸುವು... | This is the crux of the matter - the question of core values and social conventions - true movement causes true unease, it is not dismissed as the temporary intransigence of the system or the petulance of some fans. By using this notion of the eloquence of confrontation as a mirror image of organizational eloquence, it... | Translate the following English text to Kannada, preserving the original meaning and cultural context. |
50,967 | 25-30 | 11: ದೇಶದ ಸಂವಿಧಾನಕ್ಕೆ ನಮಸ್ಕರಿಸಿ ಪ್ರಧಾನಿ ಪಟ್ಟ ಅಲಂಕರಿಸಿದ ನರೇಂದ್ರ ಮೋದಿ ಅವರು ಇಂದು ಅದೇ ಸಂವಿಧಾನಕ್ಕೆ ಗೋಡ್ಸೆ ಮಾದರಿಯಲ್ಲಿ ಗುಂಡಿಡುವ ಪ್ರಯತ್ನ ಮಾಡಿದ್ದಾರೆಂದು ಹಿರಿಯ ಸಾಹಿತಿ ಹಾಗೂ ಚಿಂತಕ ದೇವನೂರು ಮಹದೇವ ಗಂಭೀರ ಆರೋಪ ಮಾಡಿದ್ದಾರೆ. | Senior writer and thinker Devanur Mahadeva has made serious allegations that Narendra Modi, who had sworn allegiance to the country's constitution when he took over as Prime Minister, has today attempted to stab the same constitution in the back. | Translate the following English text to Kannada, preserving the original meaning and cultural context. |
38,084 | 10-15 | ಲಾಟರಿಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ತೋರಿಸಿಕೊಳ್ಳಲು ಯಾರಿಗೆ ತಾನೆ ಆಸೆ ಇರುವುದಿಲ್ಲ ಹೇಳಿ? | Who doesn't have the desire to show off that they have won the lottery? | Translate the following English text to Kannada, preserving the original meaning and cultural context. |
10,814 | 100-200 | ಕಳೆದ ಸೆಪ್ಟಂಬರ್, ಅಕ್ಟೋಬರ್ ಸುಮಾರಿಗೆ ಡಾ| ಮನೋಹರ ಉಪಾಧ್ಯ ಮತ್ತು ನನ್ನ ಯಕ್ಷದಾಖಲೀಕರಣ ಯೋಜನೆಯ ಪೂರ್ವಾಚಾರಗಳ ವಿವರ ಕಂತುಗಳಲ್ಲಿ ಕೊಟ್ಟು ನಿಮ್ಮ ಮನೋಭೂಮಿಕೆಯನ್ನು ನನಗನುಕೂಲಮಾಡಿಕೊಂಡಿದ್ದೆ. ಒಂದೋ ಎರಡೋ ವಾರ ಕಳೆದು ೨೮-೧೧-೨೦೦೯ರಂದು ನಡೆದ ದಾಖಲೀಕರಣದ ಕಥೆಯನ್ನೂ ಹೇಳಿ ವಿರಮಿಸಿದ್ದೆ. ನಾಲ್ಕು ತಿಂಗಳ ಬಳಿಕ ಈಗ “ಇಕೋ ಮುಗಿಸಿ ತಂದಿಹೆವು” ಎಂದು ಹಾಡಿ ಹೇಳುವಂತೆ ಎರಡು ಡಿವಿಡಿಗಳನ್ನು ಸಾ... | Last September, around October, you had conveyed your consent regarding the details I had provided in my letters about Dr. Manohar Upaadhya's and my Yakshadakhalika project. In a week or two, on 28-11-2009, you had also narrated the story of the documentation that had taken place. Now, four months later, we have releas... | Translate the following English text to Kannada, preserving the original meaning and cultural context. |
9,146 | 100-200 | ಮೊದಲ ಕನ್ನಡ ಕಲಿ : 'ಕನ್ನಡಿಗ' ಆಗಲು ಕನ್ನಡ ಅವಶ್ಯ ಎಂಬ ನಮ್ಮ ದೃಢ ನಂಬಿಕೆಯೊಂದಿಗೆ, ಮೊದಲು ನಮ್ಮ 'ಅರಳು ಮಲ್ಲಿಗೆ" ಬಾಲ ವಿಹಾರದಲ್ಲಿ ಕನ್ನಡ ಕಲಿಸಲು ಪ್ರಾರಂಭಿಸಿದೆವು. ತಿಂಗಳಿಗೆ ಒಂದು ಬಾರಿ 20 ನಿಮಿಷ ಮಾತ್ರ ಪಾಠ ಹೇಳಿ ಕೊಡುವ ಪ್ರಯತ್ನ ನಡೆಯಿತು. ನಮ್ಮ ನಿರೀಕ್ಷೆಗೂ ಮೀರಿ, ಮಾತು, ಸ್ಪಷ್ಟ ಉಚ್ಚಾರ, ಮತ್ತು ಬರೆಯಲು ಬೇಗನೆ ಕಲಿತ ಮಕ್ಕಳು ನಮಗೆ ಸ್ಫೂರ್ತಿ ಬೀಜಗಳಾದರು: ಅರಳು ಮಲ್ಲಿಗೆ ... | With our firm belief that 'To become a Kannadiga, Kannada is a must', we started teaching Kannada in our 'Aralu Mallige' play school. We made efforts to teach a 20 minute lesson just once a month. Beyond our expectations, the kids who quickly learnt to speak clearly, pronounce correctly and write inspired us - Why not ... | Translate the following English text to Kannada, preserving the original meaning and cultural context. |
10,313 | 100-200 | ವಿಷಯ ಮತ್ತು ಕೆಲಸಗಾರ ಪಾತ್ರಗಳನ್ನು ಪ್ರಸ್ತುತಪಡಿಸುವ ವೆಬ್ ಅಪ್ಲಿಕೇಶನ್ಗಳು ತರ್ಕವನ್ನು ಸಂಸ್ಕರಿಸುವುದರಿಂದ, ಈ ವಿಭಿನ್ನ ಘಟಕಗಳ ನಡುವಿನ ಸಂವಹನವನ್ನು ಸುಲಭಗೊಳಿಸುವ ಒಂದು ಯಾಂತ್ರಿಕ ವ್ಯವಸ್ಥೆ ಇರಬೇಕು. ಮೈಕ್ರೋಸಾಫ್ಟ್ ಆಜುರೆ ಈ ಉದ್ದೇಶಕ್ಕಾಗಿ ನೀವು ಬಳಸಬಹುದಾದ ಎರಡು ಕ್ಯೂಯಿಂಗ್ ಯಾಂತ್ರಿಕ ವ್ಯವಸ್ಥೆಗಳನ್ನು ಒದಗಿಸುತ್ತದೆ. ಪಾಠ 1, ಅಜುರೆ ಶೇಖರಣಾ ಕ್ಯೂಗಳು, ಅಜುರೆ ಸಂಗ್ರಹ ಖಾತೆಗಳಲ... | Web applications that present subjects and worker roles refine logic, so a mechanical system is needed to facilitate communication between these different components. Microsoft Azure offers two queuing mechanical systems you can use for this purpose. Lesson 1 introduces queuing mechanics available in Azure storage queu... | Translate the following English text to Kannada, preserving the original meaning and cultural context. |
39,734 | 10-15 | ಅಲ್ಲದೇ ಕೆಲವರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡು ಟ್ರಂಪ್ ಅವರ ಕಾಲನ್ನು ಎಳೆದಿದ್ದಾರೆ. | Moreover, some have dragged Trump's leg by sharing their own opinions. | Translate the following English text to Kannada, preserving the original meaning and cultural context. |
7,342 | 20-25 | ಯಾವಾಗ ಶ್ರೀಗಳ ಅತಿ ಆಪ್ತೆಯಾಗಿ ರಮ್ಯಾಶೆಟ್ಟಿ ಇದ್ದರು ಎಂಬ ಮಾಹಿತಿ ಮಾಧ್ಯಮಗಳಲ್ಲಿ, ಪೋಲಿಸರಿಗೆ ವಿಚಾರ ಗೊತ್ತಾಯಿತೋ ಅವಾಗಿನಿಂದ ರಮ್ಯಾಶೆಟ್ಟಿ ಯಾರ ಕೈಗೂ ಸಿಗದೇ ತಲೆಮರೆಸಿಕೊಂಡು ಓಡಾಡಲು ಪ್ರಯತ್ನಿಸಿದ್ದರು. | When the media reported that Ramya Shetty was very close to Shri, it seems the police got wind of it and from then on Ramya Shetty tried to disappear without being caught by anyone. | Translate the following English text to Kannada, preserving the original meaning and cultural context. |
24,168 | 50-100 | ನಾವು ಶೃಂಗದಲ್ಲಿದ್ದಾಗ ನೋಡಿದ್ದು ಪಕ್ಕದ ಚಿಕ್ಕ ಬೆಟ್ಟದ ಮೇಲೆ ಉರಿಯುತ್ತಿದ್ದ ಕಾಡಿನ ಬೆಂಕಿಯ ಚಿತ್ರ. ಮಧ್ಯದಿಂದೆಲ್ಲೋ ಹೊತ್ತಿಕೊಂಡು, ಒಣಗಿದ ಹುಲ್ಲನ್ನು ತನ್ನ ಸುತ್ತಲಿಂದಲೂ ಆವರಿಸುತ್ತಾ ಕೆಳಗಿಳಿಯುತ್ತಿದ್ದ ಅದು, ದೂರದಿಂದ ನಮಗೆ ಲಾವಾದ ಹಾಗೆಯೇ ಕಾಣುತ್ತಿತ್ತು. ಬಹುಶಃ ಯಾರೋ ಹಳ್ಳಿಗರು ಸೇದಿ ಎಸೆದ ಬೀಡಿಯಿಂದ ಹೊತ್ತಿದ್ದೋ ಅಥವಾ ಯಾರೋ ಬೇಕೆಂದೇ ಹಚ್ಚಿ ಹೋದದ್ದೋ ಇರಬೇಕು. ಹುಲ್ಲು ಒಣಗಿ... | When we were at Shringeri, we saw the picture of a forest fire burning on the hill next to us. Starting from the middle and engulfing the withered grass all around it, it was descending, looking to us from afar like lava. It must have caught fire from a beedi thrown away by some villagers or someone must have lit it in... | Translate the following English text to Kannada, preserving the original meaning and cultural context. |
33,355 | 50-100 | ಒಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವಲ್ಲಿ ಪೋಷಕರಾದ ಗುರು ಗುದ್ದಲೀಶ್ವರ ಮಠದ ಗುದ್ದಲೀಶ ಶ್ರೀಗಳ ಪ್ರೇರಕ ಶಕ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳ ಇಚ್ಛಾಶಕ್ತಿಗೆ ನಗರದ ಶಾಲಾ-ಕಾಲೇಜುಗಳ ಮಕ್ಕಳು ಹಾಗೂ ಗಾಂಧಿ ಗ್ರಾಮೀಣ ಗುರುಕುಲದ ಶಿಸ್ತಿನ ಗಾಂಧಿವಾದಿ ವಿದ್ಯಾರ್ಥಿಗಳ ಮನನೀಯ ಸೇವೆ ಅನನ್ಯ ಹಾಗೂ ಅನುಕರಣೀಯ ಎನ್ನುವ ಮೂಲಕ 80 ನೇ... | Overall, the district-level Kannada literature conference was very successful thanks to the inspiring leadership of Guru Guddaleshwara Math's Guru Guddalesh Shri, the willpower of all the office bearers of Kannada Sahitya Parishat, and the admirable service of school and college students and disciplined Gandhian studen... | Translate the following English text to Kannada, preserving the original meaning and cultural context. |
52,045 | 25-30 | ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ. ಕೆ ಸಾಹುಲ್ ಹಮೀದ್ ಮಾತನಾಡಿ ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಅಭಿವೃದ್ದಿ ಪಡಿಸಲಾಗಿದ್ದು ಖಾಸಗಿ ಆಸ್ಪತ್ರೆಗಳಿಗೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು. | K. K. Sahul Hameed, chairman of the Education and Health Standards Committee, said that the Belthangady Community Health Center has been developed in the best possible way and is functioning excellently like private hospitals. | Translate the following English text to Kannada, preserving the original meaning and cultural context. |
27,304 | 50-100 | ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಕಿಂಗ್ ಲಿಂಗರಾಜ್, ಶಬೀನಾ ಹರ, ನಿರ್ಮಿಸಿರುವ ಮನಸಿನ ಮರೆಯಲಿ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಂದು ರೊಮ್ಯಾಂಟಿಕ್ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆಸ್ಕರ್ ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಪವನ್ ಕುಮಾರ್ ಛಾಯಗ್ರಹಣ, ತ್ಯಾಗರಾಜ್ ಸಾಹಿತ್ಯ ಮತ್ತು ಸಂಗೀತ, ಎ.ಆರ್.ಸಾಯಿರಾಮ್ ಚಿತ್ರಕಥೆ ಮತ್ತು ಸಂಭಾಷಣ... | Rocking Production's King Lingaraj, Sabina Hara produced film Manasina Mareyali is releasing across the state this week. Directed by Oscar Krishna who also wrote the story for this romantic love story, the film has cinematography by Pawan Kumar, lyrics and music by Thyagaraj, screenplay and dialogues by A.R. Sairam, ed... | Translate the following English text to Kannada, preserving the original meaning and cultural context. |
41,500 | 10-15 | ಟಿಲ್ಟ್ ಕೋನ ಮರುಸ್ಥಾಪಿಸಿದ ಮತ್ತು ನೆಲದ ಸ್ಥಿರವಾಗಿರುತ್ತದೆ ಸಸ್ಯವರ್ಗಗಳಿಂದ ಕಮರಿಯನ್ನು ಬದಿಯಲ್ಲಿ ಕಾಣಿಸುತ್ತದೆ. | The tilted cone is reestablished and remains steady on the ground, revealing the camarilla on the side. | Translate the following English text to Kannada, preserving the original meaning and cultural context. |
52,752 | 25-30 | ಗೌಡ್ರ, ಹನಮಂತ ಬೀರಕಬ್ಬಿ, ಬಸವರಾಜ ಕಂಬಿ, ಮೌನೇಶ್ ಮೆರಡಿತೋಟದ, ಮುತ್ತಣ್ಣ ಪೂಜರ, ಉಮೇಶ ಕುಂಬಾರ, ಇಷ್ಟಲಿಂಗ ಹಂಪಿಹೊಳಿ, ಎಮ್. ಬಿ. ಕೆಲೂರ, ರಂಗಪ್ಪ ನಾಗನೂರ ಹಾಗೂ ಚೋಳಚಗುಡ್ಡ ಬೇಲೂರ ಜಲಿಹಾಳ ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದರು. | Gowdru, Hanamant Beerakabbi, Basavaraj Kambi, Maunesh Meradithota, Muttanna Poojari, Umesh Kumbhara, Ishtalinga Hampiholi, M.B. Kelooru, Rangappa Naganur and Cholachagudda Belur including many other villagers were present. | Translate the following English text to Kannada, preserving the original meaning and cultural context. |
26,086 | 50-100 | ಮಯಾನ್ಮಾರ್ನಲ್ಲಿ ೧೯೬೨ರಲ್ಲಿ ಕ್ಷಿಪ್ರಕ್ರಾಂತಿ ನಡೆದು ಮಿಲಿಟರಿ ಆಡಳಿತ ಜಾರಿಗೆ ಬಂದಾಗಿನಿಂದಲೂ ರೋಹಿಂಗ್ಯಾ ಸಮುದಾಯದಿಂದ ನಾಗರಿಕತ್ವದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ. ಮತ್ತು ಆ ಸಮುದಾಯಕ್ಕೆ ಮೂಲಭೂತ ಆರೋಗ್ಯ ಸೇವೆ, ಉದ್ಯೋಗ ಹಾಗೂ ಶಿಕ್ಷಣಗಳನ್ನೂ ಕೂಡಾ ನೀಡದೇ ದಮನಿಸಲಾಗುತ್ತಿದೆ. ಆದರೆ ೨೦೧೧ರ ನಂತರದಲ್ಲಿ ಮಯನ್ಮಾರ್ ದೇಶವು ತಥಾಕಥಿತ ಪ್ರಜಾಪ್ರಭುತ್ವ ವ್ಯವಸ್ಥೆಯೆಡೆಗೆ ಹೊರಳಿಕೊಳ್ಳುತ್ತ... | Since the military coup in Myanmar in 1962, the Rohingya community has been stripped of even citizenship rights. And the community has also been oppressed by denying them access to basic healthcare services, employment and education. However, as Myanmar moved towards a so-called democratic system after 2011, the scale ... | Translate the following English text to Kannada, preserving the original meaning and cultural context. |
31,336 | 50-100 | ಮರಳನ್ನು ನದಿಯಿಂದ ಮಾನವ ಶ್ರಮದಿಂದಲೇ ತೆಗೆಯಬೇಕೆಂದು ಸರಕಾರದ ಆದೇಶವಿದೆ. ಆದರೂ ಬಂಟ್ವಾಳ, ಮಂಗಳೂರು ನದಿಬದಿಯ ಹಲವು ಕಡೆಗಳಲ್ಲಿ ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ನದಿಯಿಂದ ಮರಳು ತೆಗೆಯಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ದಂಡಕ್ಕೆ ಜಗ್ಗದ ಮಾಫಿಯಾ: ಅಕ್ರಮ ಮರಳು ಸಾಗಾಟ ಹಾಗೂ ನಿಯಮ ಉಲ್ಲಂಘಿಸುವ ಲಾರಿಗಳಿಗೆ ಅಧಿಕಾರಿಗಳು ದಂಡ ವಿಧಿಸಿದರೂ ಮರಳು ಮಾಫಿಯಾ ಕ್ಯಾರೇ ಅನ್ನುತ್ತಿ... | There is a government order to extract sand only through human labor from rivers. However, citizens have alleged that in many places along the banks of Netravati River in Bantwal, Mangaluru, sand is being extracted from the river using Hitachi and JCB machines. Sand mafia not bothered about fines: Though officials impo... | Translate the following English text to Kannada, preserving the original meaning and cultural context. |
37,137 | 50-100 | ಇಷ್ಟೆಲ್ಲ ಸಾಧನೆಗಳ ಸಂಭಾವಿತ, 65 ವರ್ಷಗಳ ಪಾಟೀಲರಿಗೆ ಕಾಂಗ್ರೆಸ್ ಪಕ್ಷ ಸ್ಥಾನ-ಮಾನ ನೀಡದೆ ನಿರಾಕರಿಸಿದ್ದೇಕೆ? ಪಾಟೀಲರು ಮಾಡಿದ್ದನ್ನು ಹೇಳಿಕೊಳ್ಳುವುದಿಲ್ಲ. ಭಾವನೆಗಳನ್ನು ನೈಜವಾಗಿ ವ್ಯಕ್ತಪಡಿಸುವುದಿಲ್ಲ. ತಂದೆಗಿದ್ದ ಭಾಷಣ ಕಲೆ ಪಾಟೀಲರಿಗಿಲ್ಲ. ಸಮಕಾಲೀನ ಸಂದರ್ಭಗಳಿಗೆ ಸೈದ್ಧಾಂತಿಕವಾಗಿ ಸ್ಪಂದಿಸಿದವರಲ್ಲ. ನಾಯಕತ್ವ ಬಯಸುವ ವ್ಯಕ್ತಿತ್ವವಿಲ್ಲ. ಗದಗ-ಧಾರವಾಡ-ಹಾವೇರಿ ಬಿಟ್ಟು ಬೇರೆ ಕಡ... | Why did the Congress party deny Patilars, with all these potential achievements, a place and respect at the age of 65? Patilars will not speak of what he has done. Will not express emotions genuinely. Patilars do not have the oratory skills like his father had. Not ideologically responsive to contemporary contexts. Do ... | Translate the following English text to Kannada, preserving the original meaning and cultural context. |
36,089 | 50-100 | ನವದೆಹಲಿ. ಡಿ.08 : ನೋಟ್ ಬ್ಯಾನ್ 1 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಘೋಷ್ಠಿ ನಡೆಸಿ ಸಹಕಾರ ನೀಡಿದ ದೇಶದ ಜನತೆಗೆ ಧನ್ಯವಾದ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕ್ಯಾಶ್ ಲೆಸ್ ವ್ಯವಹಾರಗಳಿಗೆ ಒತ್ತು ನೀಡಲು ಇ ಪೇಮೆಂಟ್ ನಲ್ಲಿ ಕೆಲವು ರಿಯಾಯಿತಿಗಳನ್ನು ಘೊಷಿಸಿದ್ದಾರೆ. ಪೆಟ್ರೋಲ್, ಡೀಸೆಲ್ ವ್ಯವಹಾರವನ್ನು ಶೇ. 40 ರಷ್ಟು ಕ್ಯಾಶ್ ಲೆಸ್ ಆಗಿಸುವ ನಿಟ್ಟಿನ... | New Delhi. Dec.08 : A month after demonetisation of Rs 500 & Rs 1000 notes, Finance Minister Arun Jaitley addressed a press conference thanking the citizens of the country for their cooperation. He also announced some concessions for cashless transactions to promote e-payments. Steps are being taken to make 40% of petr... | Translate the following English text to Kannada, preserving the original meaning and cultural context. |
49,366 | 25-30 | ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ಪ್ರಸಿದ್ಧ ದಿವಂಗತ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಈ ವರ್ಷ ಅತೀ ಹೆಚ್ಚು ಜನರಿಂದ ಗೂಗಲ್ ನಲ್ಲಿ ಹುಡುಕಲ್ಪಟ್ಟ ಪ್ರಖ್ಯಾತ ವ್ಯಕ್ತಿಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. | Boney Kapoor, husband of late legendary Indian film producer and actress Sridevi, was the 10th most searched famous person on Google this year in India. | Translate the following English text to Kannada, preserving the original meaning and cultural context. |
2,765 | 20-25 | ಈ ಸಂಭಾಷಣೆಯಲ್ಲಿ ಬೆಂಬಲ ನೀಡದ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಅವರ ಬಗ್ಗೆ ಗಿರೀಶ್ ಗೌಡ ಅವರು ಅವಾಚ್ಯವಾಗಿ ಮಾತನ್ನು ಆಡಿದ್ದಾರೆ ಎಂದು ತಿಳಿದು ಬಂದಿದೆ. | It has come to light that Girish Gowda spoke inappropriately about Nagesh, President of the Karnataka Organizations' Federation, for not supporting this conversation. | Translate the following English text to Kannada, preserving the original meaning and cultural context. |
52,687 | 25-30 | ಆದರೆ ಇದಕ್ಕೆ ಒಪ್ಪದ ಮಹಿಳೆ ತನ್ನನ್ನು ಕೂಡಲೇ ಮನೆಗೆ ಕರೆದೊಯ್ಯದಿದ್ದರೆ ಆತನ ಪತ್ನಿಗೆ ತಿಳಿಸುವುದಾಗಿ ಬೆದರಿಕೆ ಒಡ್ಡಿದಳು. ಆಗ ಮನೆಗೆ ವಾಪಸ್ ಕರೆತಂದು ಬಿಟ್ಟಿದ್ದ ಆತ ಈ ವಿಷಯವನ್ನು ಹೆಂಡತಿಗೆ ಹೇಳದಂತೆ ಮನವಿ ಮಾಡಿದ್ದ. | However, when the woman who did not agree to this threatened to inform his wife if he did not immediately call her home, he brought her back home and begged her not to tell his wife about this matter. | Translate the following English text to Kannada, preserving the original meaning and cultural context. |
46,369 | 10-15 | ಟೀಸರ್ ಮೂಲಕ ಟ್ರೆಂಡ್ ಸೃಷ್ಟಿಸಿರುವ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. | There are huge expectations regarding Srimannarayana, the movie whose trailer has created a trend. | Translate the following English text to Kannada, preserving the original meaning and cultural context. |
11,970 | 100-200 | ಪ್ರಪಂಚದ ಮಟ್ಟಿಗೆ ಹೇಳುವುದಾದರೆ ಭಾರತೀಯ ಭಾಷೆಗಳ ಜೊತೆ, ಚೀನಾ, ಜಪಾನ್, ಅರೇಬಿ, ಯುರೋಪಿನ ಭಾಷೆಗಳು, ಹೀಗೆ ನೂರಾರು ಭಾಷೆಗಳಿಗೆ ಸ್ಥಾನ ಕಲ್ಪಿಸಿ ಕೊಡಬೇಕಾಗುತ್ತದೆ. ಇದಕ್ಕೆಲ್ಲ ಮದ್ದೆಂದರೆ 8 ಬಿಟ್ಗಳ ಸಂಕೇತೀಕರಣದ ಬದಲಿಗೆ 16 ಬಿಟ್ಗಳನ್ನು ಬಳಸುವುದು. 16 ಬಿಟ್ಗಳನ್ನು ಬಳಸುವುದರಿಂದ ಸುಮಾರು 65,೦೦೦ ಮೂಲಾಕ್ಷರಗಳಿಗೆ ಜಾಗ ಮಾಡಿಕೊಟ್ಟಂತಾಗುತ್ತದೆ. ಇದು ಪ್ರಪಂಚದ ಬಹುತೇಕ ಭಾಷೆಗಳಿಗೆ ಸ... | Speaking on a global level, along with Indian languages, space has to be made for Chinese, Japanese, Arabic, European languages, and hundreds of other languages. The solution for all this is to use 16-bit encoding instead of 8 bits. Using 16 bits provides space for around 65,000 characters. This is enough for most lang... | Translate the following English text to Kannada, preserving the original meaning and cultural context. |
7,260 | 20-25 | 8 ರಿಂದ 14 ವರ್ಷಗಳಿಂದ ಕೆನಡಾ ಮತ್ತು ಚೀನಾ ಮಕ್ಕಳನ್ನು ಆಗಮಿಸಿದ್ದರು ಇದು ಪ್ರಯೋಗ, ಸಮಯದಲ್ಲಿ, ಇದು ಅವರ ಜೀವನದ ಬಗ್ಗೆ ನಾಲ್ಕು ನಿಮಿಷಗಳ ಸಮೀಕ್ಷೆ ನಡೆಯಿತು. | Children aged 8 to 14 from Canada and China were brought in, it was an experiment, at the time, there was a four minute survey about their lives. | Translate the following English text to Kannada, preserving the original meaning and cultural context. |
8,378 | 100-200 | ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಬರ ಪರಿಹಾರ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಗ್ರಾಮಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಸಾರ್ವಜನಿಕರೊಂದಿಗೆ... | Speaking at the review meeting of drought relief programs organized at the district panchayat hall on Monday, he said. The drought situation has worsened in the district, and there are likely to be problems with drinking water during the summer season and fodder for livestock. Officials should personally visit villages... | Translate the following English text to Kannada, preserving the original meaning and cultural context. |
20,372 | 50-100 | ‘‘ಹೀಗೆ ಕನಸೊಂದು ಆಕಾರ ತಳೆಯಿತು. ಕೇವಲ ಸಣ್ಣ ಲಾಭಕ್ಕಾಗಿ ಸ್ಥಳೀಯ ಗೂಂಡಾಗಳ ಸಂಗಡ ಸೆಣಸದೆ ಹೊಸ ಸಾಮಾಜಿಕ ವ್ಯವಸ್ಥೆಯೊಂದನ್ನು ಸೃಜಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. 1982ರ ಫೆಬ್ರವರಿ 22ರಂದು ಆಗಲೇ ಅಸ್ತಿತ್ವದಲ್ಲಿದ್ದ ‘ನಿಷಾದ ಜಲ ಶ್ರಮಿಕ ಸಂಘ’ ಕೆಹೇಲ್ ಗಾಂವ್ನಲ್ಲಿ ಸಭೆಯೊಂದನ್ನು ಕರೆಯಿತು. ಈ ಸಭೆ ಜಲ್ಕರ್ ಜಮೀನ್ದಾರರ ವಿರುದ್ಧ ಚಳವಳಿಯನ್ನು ರೂಪಿಸಲು ತೀರ್ಮಾನಿಸಿತು. ಇದು ಗಂ... | Thus a dream took shape. Its original intent was to create a new social order without compromising with local goons for petty gains. On February 22, 1982, the already existing 'Nishad Jal Shramik Sangh' called a meeting in Kahegal Gaon. This meeting decided to form a movement against the Jalgar landlords. This was the ... | Translate the following English text to Kannada, preserving the original meaning and cultural context. |
17,448 | 100-200 | ಗ್ರಾಮದ ಹಬ್ಬಗಳಲ್ಲಿ ಮೊದಲು ಕೋಲು ತರುವ ಮತ್ತು ಹಬ್ಬದ ನಂತರ ಕೋಲು ಬಿಡುವ ಆಚರಣೆಗಳಿವೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ಆಚರಣೆ ಹೀಗಿದೆ. ನವರಾತ್ರಿ ಆರಂಭವಾಗುವ ಮೊದಲು ಬರುವ ಮೂಲಾ ನಕ್ಷತ್ರದ ದಿವಸ ಕೊಡಸಿನ ಗಿಡವನ್ನು ಪೂಜೆ ಮಾಡಿ ಎರಡು ಕೋಲುಗಳನ್ನು ಕಡಿಯುತ್ತಾರೆ. ಹೀಗೆ ಮೊದಲು ಕಡಿದ ಕೋಲುಗಳಿಗೆ ‘ಗುರುಕೋಲು’ ಎಂದು ಹೇಳುತ್ತಾರೆ. ದಶಮಿಯ ದಿವಸ ಕೋಲುಗಳಿಗೆ ಬಣ್ಣ ಹಚ್ಚುತ್ತಾರ... | There are practices of bringing the pole first and leaving the pole after the village festival. For example, the practice in a village in Shimoga district is like this. On the day of Mula nakshatra which comes before Navaratri starts, they worship the Kodasu plant and cut two poles. Thus the poles cut first are called ... | Translate the following English text to Kannada, preserving the original meaning and cultural context. |
51,375 | 25-30 | ಈ ಸಂಸ್ಥೆಯಲ್ಲಿ ನಾನು ಯಕ್ಷಗಾನ ತರಬೇತಿಯನ್ನು ಹಲವು ವರ್ಷ ನೀಡಿದ್ದೇನೆ, ಮುಂದೆಯೂ ತರಬೇತಿಯನ್ನು ನೀಡುತ್ತೇನೆ ಎಂದು ಹೇಳಿ, ಕಾವು ಹೇಮನಾಥ ಶೆಟ್ಟಿರವರು ಪ್ರೀತಿಯಿಂದ ಅಹ್ವಾನಿಸಿ, ನನಗೆ ಇಂದು ಸನ್ಮಾನವನ್ನು ಮಾಡಿರುವುದಕ್ಕೆ ಕತೃಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. | I have been teaching Yakshagana here for many years, and I said I will continue to teach it. Kavu Hemnath Shetty lovingly invited me and honored me today, for which I offer my gratitude. | Translate the following English text to Kannada, preserving the original meaning and cultural context. |
30,187 | 50-100 | ಸ್ಪರ್ಧೆಯು ಹಿಡಿದಿದ್ದರೆ, ಹೆಚ್ಚಿನ ತಾರ್ಕಿಕ ಮತ್ತು ನೈಸರ್ಗಿಕ ವಿಷಯವೆಂದರೆ ಹೆಚ್ಚಿನ ಲಿಂಕ್ಗಳನ್ನು ಪಡೆಯುವುದು. ಅವರು ತಮ್ಮ ಉದ್ಯಮವನ್ನು ಹೇಗೆ ನಿರ್ಮಿಸುತ್ತಾರೆ ಎಂಬುದನ್ನು ತಿಳಿಯಲು ಪ್ರಸ್ತುತ ಉದ್ಯಮದಲ್ಲಿ ಇತರ ಸ್ಥಳೀಯ ವ್ಯವಹಾರಗಳನ್ನು ಅನ್ವೇಷಿಸಿ. ಅಲ್ಲಿ ಹಿಂದೆ ಕಡಿಮೆ ವ್ಯಾಪಾರವನ್ನು ಬೆಂಬಲಿಸುವಂತಹ ಕೆಲವು ಕಡಿಮೆ ತೂಗಾಡುವ ಹಣ್ಣುಗಳು ಇರಬಹುದು. Yelp ನಂತಹ ಸೇವೆಗಳಿಂದ ಹೆಚ್ಚಿನ... | If competition has taken hold, the more logical and natural thing is to get more links. Find out how they are building their venture by investigating other local businesses in the current industry. There may be some lower hanging fruits that support less business in the past. Finding more established businesses through... | Translate the following English text to Kannada, preserving the original meaning and cultural context. |
54,387 | 25-30 | ಹಾರ್ಟ್ ರೇಟ್- ವಿಶೇಷವಾಗಿ ನೀವು ರನ್ನರ್ ಆಗಿದ್ದರೆ, ನಿಮ್ಮ ಹೃದಯ ಬಡಿತದ ಮೇಲೆ ಟ್ಯಾಬ್ಗಳನ್ನು ಇರಿಸಿಕೊಳ್ಳುವಲ್ಲಿ ನೀವು ಆಸಕ್ತಿ ಹೊಂದಿರಬಹುದು - ನಿಮಿಷಕ್ಕೆ ನಿಮ್ಮ ವಿಶ್ರಾಂತಿ ಬೀಟ್ಗಳು ಮತ್ತು ನೀವು ಮಧ್ಯ-ತಾಲೀಮು ಮಾಡುವಾಗ ನಿಮ್ಮ ದರ ಎರಡೂ. | Heart rate - if you are a runner, you may be interested in keeping tabs on your heart rate - your resting beats per minute and your rate when you are doing mid-distance. | Translate the following English text to Kannada, preserving the original meaning and cultural context. |
24,066 | 50-100 | ಒಂದು ಸಲ ನಾನು ಕಾಶಿಯಾಲಿದ್ದಾಗ ಊರಾಚೆ ಓಡಾಡುತ್ತಿದ್ದೆ. ಅಲ್ಲಿ ಒಂದು ಕಡೆ ದೊಡ್ಡ ಕೆರೆ ಇತ್ತು. ಅದರ ಪಕ್ಕದಲ್ಲಿ ಒಂದು ದೊಡ್ಡ ಗೋಡೆ ಇತ್ತು, ಅಲ್ಲಿ ಬಹಳ ಕೋತಿಗಳು ಇದ್ದುವು. ಕಾಶಿಯ ಕೋತಿಗಳಂತೂ ಭೀಮಾಕಾರವಾಗಿರುವುವು. ಕೆಲವು ವೇಳೆ ಉಗ್ರಾಸ್ವಭಾವವನ್ನು ತಾಳುವುವು. ಅವು ನನ್ನನ್ನು ಆ ಮಾರ್ಗದಲ್ಲಿ ಹೋಗಬಿಡಕೂಡದೆಂಬ ಸಂಕಲ್ಪಮಾಡಿದವು. ನಾನು ಅಲ್ಲಿ ಹೋಗುತ್ತಿದ್ದಾಗ ಕಿರಿಚಾಡಿ ನನ್ನ ಕಾಲನ್ನು ... | Once when I was wandering about in Kashi, there was a big lake on one side. Beside it was a huge wall where many monkeys lived. The Kashi monkeys are gigantic in size. Sometimes they show ferocious temperament. They seemed determined not to let me pass through that way. As I went that way, they chattered and caught my ... | Translate the following English text to Kannada, preserving the original meaning and cultural context. |
2,682 | 20-25 | ಕಾಯಿದೆಯ ಕಾನೂನು ಪರಿಪೂರ್ಣತೆ ಸಾಧಿಸುವ ಬದಲು, ಇದು 1948 ರ ಪಠ್ಯ ಉಲ್ಲೇಖವಿದೆ ಸಾಕಷ್ಟು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಸ್ಟಾಲಿನ್ ಸಂವಿಧಾನದ ಇಡೀ ಅಧ್ಯಾಯ ಒಳಗೊಂಡಿತ್ತು. | Rather than achieving the completeness of the law, this had an entire chapter from the 1948 text reference of the Universal Declaration of Human Rights, which was sufficient for Stalin's constitution. | Translate the following English text to Kannada, preserving the original meaning and cultural context. |
35,599 | 50-100 | ಆದರೆ ನಿಜಕ್ಕೂ ಇದು ಕೇವಲ ಭಾವವಷ್ಟೇ. ಇವರು, ಕಾರಂತರು, ಜಿಟಿಎನ್.....ಇವರೆಲ್ಲ ಯಾವತ್ತಾದರೂ ಇಲ್ಲವಾಗುವುದು ಸಾಧ್ಯವೇ? ನನಗೆಂದೂ ಈ ಭಾವ ನಿರಂತರವಾಗಿ ಕಾಡಿದ್ದಿಲ್ಲ. ಎಲ್ಲೋ ಅನ್ಯಾಯವಾದಾಗ ಕಾರಂತರು ಇದ್ದಿದ್ದರೆ ಅನಿಸುವುದಿದೆ. ಇನ್ನೆಲ್ಲೋ ಬಾನಂಗಳದ ಅದ್ಭುತದ ಬಗ್ಗೆ ಓದಿದಾಗ, ಕುವೆಂಪು, ಡಿವಿಜಿ, ಬೇಂದ್ರೆಯವರ ಕವನಗಳು ಎದುರಾದಾಗ, ಬುಕ್ ಮಾರ್ಕ್ ಆಗಿ ನಾನು ಉಪಯೋಗಿಸುವ ಅತ್ರಿಸೂನು ಕವನಗಳ ... | But in reality, this is just a feeling. Will they, Kaaranth, JeeTeeEn.... will they ever not exist? I have never had this feeling continuously. It feels like Kaaranth would have been there whenever there was injustice somewhere. And when I read about the wonders of Banavasi, when I come across the poems of Kuvempu, Dev... | Translate the following English text to Kannada, preserving the original meaning and cultural context. |
2,484 | 20-25 | ಬ್ರಿಡ್ಜ್ ಕೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ನೇರವಾಗಿ ಜವಾಬ್ದಾರರಾಗಿರುವ ಅಂದಿನ ಉಪ ಕುಲಪತಿ ರಂಗಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಮುಕ್ತ ವಿ. ವಿ ಯ ಹಾಲಿ ಉಪ ಕುಲಪತಿ ಪ್ರೊ. | Demanding that criminal proceedings be filed against the then Vice Chancellor Rangappa, who was directly responsible regarding the Bridges course scam, the former Vice Chancellor Prof. Mukta V.V., the current Vice Chancellor, protested angrily. | Translate the following English text to Kannada, preserving the original meaning and cultural context. |
15,472 | 100-200 | ಎಂದಿನಂತಿದ್ದ ಗಜಿಬಿಜಿ ಟ್ರಾಫ಼ಿಕ್ನ ಮಧ್ಯೆ ಕಾರನ್ನು ಜಾಗರೂಕನಾಗಿ ಚಲಾಯಿಸುತ್ತಿದ್ದೆ, ಒಂದು ಕಡೆ ವಾಹನ ಸಂಚಾರ ಬ್ಲಾಕ್ ಆಗಿ ನಿಲ್ಲಿಸಬೇಕಾಗಿ ಬಂತು, ಅದರಲ್ಲಿ ಹೊಸದೇನೂ ಇರಲಿಲ್ಲ. ಆದರೆ ಮುಂದಿದ್ದ ಒಂದೆರಡು ವಾಹನಗಳು ಯಾಕೆ ನಿಲ್ಲಿಸಿವೆ ಎಂಬುದು ಸುಲಭವಾಗಿ ಕಾಣುತ್ತಿರಲಿಲ್ಲ. ಒಂದೆರಡು ನಿಮಿಷ ತಾಳ್ಮೆಯಿಂದ ಕಾದು ಆಮೇಲೆ ಒಮ್ಮೆ ಹಾರ್ನ್ ಹಾಕಿದೆ. ಆಗಲೂ ಕೆಲವು ಕ್ಷಣಗಳ ಕಾಲ ಏನೂ ಅಗಲಿಲ್ಲ, ... | I was carefully driving my car through the usual busy traffic, when at one point the vehicles ahead came to a halt and I had to stop too, which was nothing new. But it wasn't immediately clear why the one or two vehicles in front had stopped. After waiting patiently for a minute or two, I honked once. Still nothing hap... | Translate the following English text to Kannada, preserving the original meaning and cultural context. |
24,318 | 50-100 | ಇಡೀ ವಿಶ್ವವೇ ಒಂದು ಜಾಗತಿಕ ಹಳ್ಳಿ ಅಂತಾ ಅದ್ಯಾವ ಪುಣ್ಯಾತ್ಮ ಹೇಳಿದ್ನೋ, ಪ್ರಪಂಚದಾದ್ಯಂತ ಕೆಲವೇ ಕ್ಷಣದಲ್ಲಿ ಮಾಹಿತಿಗಳು ಶರವೇಗದಲ್ಲಿ ಹಬ್ಬುತ್ತಿದೆ, ಇಂದು ಎಲ್ಲಾ ನವ ಯುವಕರ ಕೈಯಲ್ಲಿ ಸ್ಮಾರ್ಟ್ ಫೋನ್ ರಾರಾಜಿಸುತ್ತಿದೆ, ಇಡೀ ವಿಶ್ವವೇ ಅಂಗೈ ಬೆರಳ ತುದಿಯಲ್ಲಿ ಸ್ಕ್ರೀನ್ ಟಚ್ ಮೂವಕ ಸಂಹವನ ಗೊಳಿಸಲಾಗುತ್ತಿದೆ, ಈ ಟೆಕ್ನಾಲಜಿ ಅದೆಷ್ಟು ಉಪಯೋಗ ಆಗುತ್ತಿದ್ಯೋ ಅಷ್ಟೆ ದುರುಪಯೋಗ ಮತ್ತು ಅನಾಹ... | The whole world is like a global village, as some saint said. Information spreads rapidly across the world in a few moments. Today, smartphones are ubiquitous among the youth. The whole world is being brought together at the touch of a fingertip on the screen. This technology is being misused and causing accidents as m... | Translate the following English text to Kannada, preserving the original meaning and cultural context. |
43,099 | 10-15 | ಅವುಗಳನ್ನು ಪ್ರಕಾರ, ಇದು ತುಂಬಾ ಸರಳವಾಗಿದೆ ಮತ್ತು ಪ್ರಕಾಶಮಾನವಾದ ವಿನ್ಯಾಸ ಅಂಶಗಳನ್ನು ಹೊಂದಿಲ್ಲ. | By type, it is very simple and lacks obvious design elements. | Translate the following English text to Kannada, preserving the original meaning and cultural context. |
12,803 | 100-200 | ರಾಜಕೀಯ ಪಕ್ಷಗಳು ಮತ್ತು ಜನತೆ ಇಬ್ಬರೂ ಸಹ ಸಂವಿಧಾನವನ್ನು ಗೌರವಿಸಲು ವಿಫಲರಾದಾಗ ಲಿಂಗನ್ಯಾಯದಂಥ ಸಾರ್ವತ್ರಿಕ ಮೌಲ್ಯಗಳ ರಕ್ಷಣೆಗೆ ಸುಪ್ರೀಂ ಕೋರ್ಟು ಮುಂದಾಗಬೇಕಾಗುತ್ತದೆ. ಮಹಿಳೆಯರ ಪರವಾದ ಮುಂದೊಡಗನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನ್ಯಾಯಾಲಯದ ಮೇಲೆ ಹೊರಿಸುವುದು ಸಾರಾಂಶದಲ್ಲಿ ರಾಜಕಿಯ ಪಕ್ಷಗಳ ವೈಫಲ್ಯವೇ ಆಗಿದೆ. ಹೀಗಾಗಿ ಶಬರಿಮಲ ಆದೆಶವು ಲಿಂಗನ್ಯಾಯದ ಬಗ್ಗೆ ಸಾಮಾಜಿಕ ಸಮ್ಮತಿಯನ... | When political parties and the public both fail to respect the constitution, the Supreme Court has to step forward to protect universal values like gender justice. In essence, imposing the responsibility to champion women's causes on the judiciary reflects the failure of political parties. The Sabarimala order is thus ... | Translate the following English text to Kannada, preserving the original meaning and cultural context. |
45,890 | 10-15 | ನೆಲದ ಅಥವಾ ಏನೋ ಕಣ್ಣೀರು ಪ್ರಭೇದಗಳ ಚಲಿಸುತ್ತದೆ, ಒಳಭಾಗ ಕಡಿಯುತ್ತಾ ಮತ್ತು ಸ್ಥಿರಗೊಳಿಸಿದ ಮಾಡಿದಾಗ, ಹಡಗುಗಳು ಸಾಯುತ್ತಿರುವ. | Tears or something of the earth are flowing, the inside is shrinking and when it settles, ships are dying. | Translate the following English text to Kannada, preserving the original meaning and cultural context. |
29,262 | 50-100 | ಅಂದಿನಿಂದ ಅಮ್ಮನದ್ದು ಒಂಟಿ ಬದುಕು. ಅಪ್ಪ ಸತ್ತ ಮೇಲೆ ನನ್ನನ್ನೂ ಅಕ್ಕನನ್ನೂ ಅಜ್ಜಿ ಮನೆಗೆ ಸೇರಿಸಿದ ಅಮ್ಮ ಅಗರಬತ್ತಿ ಫ್ಯಾಕ್ಟರಿ ಸೇರಿಕೊಂಡು ಅಲ್ಲೇ ಜೀವನ ಸವೆಸಿದವಳು. ನಾನು ಅಕ್ಕ ಅಜ್ಜಿ ಮನೆಯಲ್ಲೇ ಉಳಿದು ಶಾಲೆ, ಕಾಲೇಜು ಕಲಿತವರು. ಆಗೀಗ ಬರುತ್ತಿದ್ದ ಅಮ್ಮ ಒಂದು ದಿನವೂ ನಮ್ಮೊಂದಿಗೆ ಉಳಿಯುತ್ತಿರಲಿಲ್ಲ. ತನ್ನೊಂದಿಗೂ ಒಂದು ದಿನ ಕರೆದುಕೊಂಡು ಹೋಗುತ್ತಿರಲಿಲ್ಲ. ಅಜ್ಜಿ ಮನೆಗೆ ಬಂದಾಗಲೂ... | From then on, mother's life was lonely. After father died, mother left me and elder brother at uncle's house and joined the Agarbatti factory to earn a living. I and elder brother stayed at uncle's house and studied in school and college. Mother would come occasionally but never stayed back with us even for a day. She ... | Translate the following English text to Kannada, preserving the original meaning and cultural context. |
11,823 | 100-200 | ಅಂಕೋಲದಲ್ಲಿ ನಾನು ಹೇಳಿದ ವಿಚಾರಗಳು ಗಾಳಿಗೆ ಸೇರಿಹೋಗದಂತೆ ಮುಂದೆ ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದೇ ಹೆಸರಿಸಿ, ವಿಸ್ತಾರ ಲೇಖನವನ್ನೇ ಮಾಡಿ, ಅಧ್ಯಕ್ಷರಿಗೂ ಹಲವು ವಿಚಾರವಂತರಿಗೂ ಪತ್ರಿಕೆಗಳಿಗೂ ಕಳಿಸಿಕೊಟ್ಟೆ. ಕಪುಪ್ರಾದ ಮುಖವಾಣಿಯಾಗಿ ಹೊರಟ ಪುಸ್ತಕಲೋಕದಲ್ಲಿ ಪ್ರಕಟಿಸಿ ಚರ್ಚೆಗೆ ಒಡ್ಡಲೂ ಸೂಚಿಸಿದೆ. ಬುದ್ಧಿಪೂರ್ವಕವಾಗಿ ಪುಸ್ತಕೋದ್ಯಮವನ್ನೇ ವೃತ್ತಿಯಾಗಿ ನೆಚ್ಚಿ, ಅದನ್ನು ಮೂವತ... | So that what I said in anger does not evaporate into thin air, I have written and published an elaborate article titled 'Who Bells the Cat?', and sent it to presidents and intellectuals as well as newspapers. As an independent voice, it has also been published in the book world and suggested for discussion. For someone... | Translate the following English text to Kannada, preserving the original meaning and cultural context. |
42,506 | 10-15 | ಕನಿಷ್ಠ ಒಂದು ಎಸ್ ಗೆ, ಅದರ ವೈ-ಫೈ ಕುಟುಂಬದ ಇತರ ಸ್ಪೀಕರ್ಗಳು ಆರ್ಸಿಎ ಜ್ಯಾಕ್ಗಳನ್ನು ಒಳಗೊಂಡಿರುತ್ತವೆ . | At least one S, its Wi-Fi family's other speakers include RCA jacks. | Translate the following English text to Kannada, preserving the original meaning and cultural context. |
9,791 | 100-200 | ಪ್ರಮುಖವಾಗಿ ಇದ್ದಿಲು ಅಂತಹ ಪಳೆಯುಳಿಕೆಯ ಇಂಧನಗಳ ಬಳಕೆಯು ಇಂಡಿಯಾನಾದ ಶಕ್ತಿ ಉತ್ಪಾದನೆಯ ಮುಖ್ಯ ಅಂಶ. ಇಂಡಿಯಾನಾದಲ್ಲಿ ೨೪ ಇದ್ದಿಲು ಶಕ್ತಿ ಸ್ಥಾವರಗಳಿವೆ, ಸಂಯುಕ್ತ ರಾಷ್ಟ್ರದ ಗಿಬ್ಸನ್ ಗೆನರೇಟಿಂಗ್ ಸ್ಟೇಷನ್ ಅದರಲ್ಲೊಂದು ಅತಿ ದೊಡ್ಡ ಇದ್ದಿಲು ಶಕ್ತಿ ಸ್ಥಾವರ, ಇಲಿನೊಯಿಸ್ನ ಮೌಂಟ್ ಕಾರ್ಮೆಲ್ ಬಳಿಯ ವಾಬಾಷ್ ನದಿಯತ್ತ ಇದು ಸ್ಥಾಪಿತವಾಗಿದೆ. ಗಾಳಿ, ಜಲವಿದ್ಯುತ್, ಜೀವರಾಶಿ ಅಥವಾ ಸೌರ ಶಕ... | The use of such fossil fuels as coal is a major part of power generation in Indiana. There are 24 coal power plants in Indiana, with the Gibson Generating Station of the United States being one of the largest coal power plants, located on the Wabash River near Mount Carmel, Illinois. Indiana has made a commitment to in... | Translate the following English text to Kannada, preserving the original meaning and cultural context. |
1,798 | 20-25 | ಅವರು ನಾರ್ಥಾಂಪ್ಟನ್ಸ್ಶೈರ್ನ ಅಯೊನೊದಲ್ಲಿ ಅಧ್ಯಯನ ಮಾಡಿದರು ಮತ್ತು ಬರ್ಲಿಂಗ್ಶೈರ್ನ ಓದುವಿಕೆನಲ್ಲಿರುವ ವಾಸ್ತುಶಿಲ್ಪಿಯಾದ ಜಾನ್ ಬಿಲ್ಲಿಂಗ್ ಅವರ ಅಡಿಯಲ್ಲಿ ತರಬೇತಿ ಪಡೆದರು, ಅವರು ಸಾಂಪ್ರದಾಯಿಕ ಕಟ್ಟಡದ ರಿಪೇರಿಗಳಲ್ಲಿ ಪರಿಣತಿಯನ್ನು ಪಡೆದರು. | They studied at Northamptonshire and trained under John Billing, an architect based in Berkshire, gaining expertise in traditional building repairs. | Translate the following English text to Kannada, preserving the original meaning and cultural context. |
19,483 | 50-100 | ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಿದವು. ಆಗ ಕೆಲ ಕನ್ನಡಪರ ಸಂಘಟನೆಗಳವರು ಸಬರ್ಬ್ ಬಸ್ ನಿಲ್ದಾಣಕ್ಕೆ ತೆರಳಿ ಬಸ್ಗಳನ್ನು ತಡೆದರು. ನಂತರ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಈ ವಿಷಯ ತಿಳಿದು ಸಂಸದ ಪ್ರತಾಪ್ಸಿಂಹ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಬಸ್ ನಿಲ್ಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಬಸ್ ಇಲ್ಲದೆ ಸಾವಿರಾರು ಪ್ರಯಾಣಿಕರು ಪರದಾಡಿದರು. ಮುಂಜಾಗ್ರತಾ ಕ್ರಮವಾ... | In the morning, KSRTC buses were plying. Then some Kannada organizations went to Subramanya Bus Station and stopped the buses. After that, bus services were suspended. MP Pratap Simha, on knowing this, had a heated argument with officials and expressed outrage over stopping the buses. Thousands of passengers suffered w... | Translate the following English text to Kannada, preserving the original meaning and cultural context. |
49,665 | 25-30 | ತನ್ನ ಸಾಕುಪ್ರಾಣಿಗಳು ರೇಬೀಸ್ನಿಂದ ಸೋಂಕಿಗೆ ಒಳಗಾಗಿದೆಯೆಂದು ಮಾಲೀಕರು ಅನುಮಾನ ಹೊಂದಿದ್ದರೆ, ಅಗತ್ಯವಿರುವ ಎಲ್ಲಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪಶುವೈದ್ಯರನ್ನು ಕರೆ ಮಾಡಲು ಅಗತ್ಯವಾದ ಬಾರಿಗೆ ವಿಶೇಷ ಪೆಟ್ಟಿಗೆಯಲ್ಲಿ ನಾಯಿಯನ್ನು ಇರಿಸಿ ಮತ್ತು ಅದರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. | If pet owners suspect their animals have been infected with rabies, it is necessary to call a veterinarian to take all the required tests. It will be necessary at times to isolate the dog in a special crate and monitor its condition. | Translate the following English text to Kannada, preserving the original meaning and cultural context. |
22,018 | 50-100 | ಅವರಿಗೆ ಈ ಅವಕಾಶಗಳನ್ನು ನಾವು ನೀಡದಿದ್ದಲ್ಲಿ ನಾವು ಅರ್ಧದಷ್ಟು ಮತದಾರರನ್ನು ಕಡೆಗಣಿಸಿದಂತೆ. ಇದು ಅವಿವೇಕದ ಪರಮಾವಧಿ’. ಈ ಮಾತುಗಳನ್ನು ನೆಹರೂ ಅವರು ಹೇಳಿ 65 ವರ್ಷಗಳು ಕಳೆದಿದ್ದರೂ ಮತ್ತೆ ಇವೇ ಮಾತುಗಳನ್ನೇ ಹೇಳಬೇಕಾದ ಸನ್ನಿವೇಶವೇ ಇರುವುದು ವಿಷಾದನೀಯ. ಹೀಗಾಗಿ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಸುಧಾರಿಸಬೇಕಾದರೆ ಮೀಸಲಾತಿ ನೀಡುವುದಷ್ಟೇ ಪರಿಹಾರ. ಮೀಸಲು ಮಸೂದೆ ಕಾಯಿದೆಯಾಗಿ ಸಾಕಾರವ... | If we had not given them these opportunities, we would have ignored half the voters. This is the height of irrationality.' These words were spoken by Nehru 65 years ago but it is sad that we are in a situation where we have to repeat the same words. Therefore, if women's representation in politics has to be improved, r... | Translate the following English text to Kannada, preserving the original meaning and cultural context. |
26,442 | 50-100 | ರಾತ್ರಿ ತಡವಾಗಿ ಬಂದರೆ, ನಿದ್ದೆ ಹಾಳಾ ಯಿತೆಂದು ಮುನಿಸಿ ಕೊಳ್ಳದೆ ಬಾಗಿಲು ತೆಗೆದು, ಮಗು ಸುಸ್ತಾಗಿರ ಬಹುದು ಅಂತ ಆರೈಕೆ ಮಾಡುವ ಕೈಗಳು, ಪರೀಕ್ಷೆ ಬಂದಾಗ ಕರುಳ ಕುಡಿಗಿಂತ ಹೆಚ್ಚು ಜವಾಬ್ದಾರಿಂುುುತವಾಗಿ ಪ್ರತಿದಿನ ಬೆಳಗ್ಗೆ ಅಲಾರಂನಂತೆ ಪ್ರೀತಿಯಿಂದ ಎಬ್ಬಿಸುವ ಕೈಗಳು, ಪರೀಕ್ಷೆಂುು ಫಲಿತಾಂಶ ದಿನದಂದು ಮಗನಿಗಿಂತ ಹೆಚ್ಚು ತಳಮಳಗೊಳ್ಳುವ, ಮಗ ಮಾಡಿದ ಸಾಧನೆಗೆ ‘ಇದಕ್ಕೆಲ್ಲ ನಾನೇ ಕಾರಣ’ ಎಂದ... | The hands that, instead of dismissing sleep thinking it is late night when one comes home late, open the door to check if the child is sleeping well, the hands that wake up the child every morning like an alarm clock with love and care when exams arrive, the heart that flutters more than the child on the day of exam re... | Translate the following English text to Kannada, preserving the original meaning and cultural context. |
49,735 | 25-30 | ನಿಡ್ಪಳ್ಳಿ ರೋಟರಿ ಕ್ಲಬ್ ಪುತ್ತೂರು ಸಿಟಿ, ಸಿಂಡಿಕೇಟ್ ಬ್ಯಾಂಕ್ ಆರ್ಲಪದವು ಹಾಗೂ ಹಿರಿಯ ವಿದ್ಯಾರ್ಥಿಗಳು ಸುಬೋಧ ಪ್ರೌಢಶಾಲೆ ಪಾಣಾಜೆ ಇವರ ಸಹಕಾರದಿಂದ ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯ ಘಟಕಗಳ ಉದ್ಘಾಟನಾ ಸಮಾರಂಭ ಜೂ. | The Rotary Club of Nidpalli, Puttur City, Syndicate Bank Arlapadavu and senior students of Subodha High School Panja, in collaboration with Subodha High School Panja, inaugurated the newly constructed toilet units at Subodha High School Panja on June. | Translate the following English text to Kannada, preserving the original meaning and cultural context. |
19,650 | 50-100 | 83 ದಿನದಲ್ಲಿ ನಿರ್ಮಾಣ: ಬೆಂಗಳೂರಿನ ಎಂಟಿಸಿಂಗ್ ಸಂಸ್ಥೆಯ ಮುಖ್ಯಸ್ಥ ಭೀಮರಾವ ಕುಲಕರ್ಣಿ ಅವರ ಪರಿಕಲ್ಪನೆಯಂತೆ ಬೆಂಗಳೂರಿನ ಫೈನ್ ಆರ್ಟ್ಸ್ ಟೆಂಪ್ಟೇಷನ್ ಸಂಸ್ಥೆಯ ಮುಖ್ಯಸ್ಥ ಕಲಾವಿದ ಮಹಾದೇವ ಬಡಿಗೇರ ನೇತೃತ್ವದಲ್ಲಿ ವಿವಿಧ ರಾಜ್ಯಗಳ 12 ಜನ ಕಲಾವಿದರ ಪರಿಶ್ರಮದಿಂದ ಅದ್ಭುತವಾದ ಉಪ್ಪಿನ ಸತ್ಯಾಗ್ರಹದ ಶಿಲ್ಪಕಲಾಕೃತಿ ನಿರ್ಮಾಣಗೊಂಡು ಪ್ರವಾಸಿಗರ ಹೃನ್ಮನ ತಣಿಸುತ್ತದೆ. ಅಂದಾಜು ₹25 ಲಕ್ಷ ವೆಚ... | Construction in 83 days: Under the vision of Bhimarao Kulkarni, the chief of the MTC institution in Bangalore, with the leadership of artist Mahadev Badiger, the chief of the Fine Arts Temptation institution in Bangalore, a wonderful sculptural artwork of the Salt Satyagraha has been constructed through the efforts of ... | Translate the following English text to Kannada, preserving the original meaning and cultural context. |
14,175 | 100-200 | ದೇಶದ ’ಸ್ವ’ ಎಂಬ ವಿಶಿಷ್ಟ ಸಂಗತಿಯ ಆಧಾರದ ಮೇಲೆ ಪ್ರಬಲ, ಸಾತ್ವಿಕ, ಸಂಘಟಿತ ಸಮಾಜದ ಉಳಿವು ರಾಷ್ಟ್ರದ ಒಳಿತಿಗೆ ಪೂರ್ವಾಪೇಕ್ಷಿತ ಮತ್ತು ಮೂಲಭೂತ ಧಾತು. ಈ ಅಸ್ಮಿತೆಯನ್ನೇ ಹಿಂದೂ ಅಸ್ಮಿತೆ ಎಂದು ಕರೆಯಲಾಗಿದೆ ಹಾಗೂ ಅದು ಬೋಧಿಸುವುದು ಎಲ್ಲರನ್ನೂ ಗೌರವಿಸುವುದು, ಎಲ್ಲರನ್ನೂ ಸ್ವೀಕರಿಸುವುದು, ಎಲ್ಲರನ್ನೂ ಒಗ್ಗೂಡಿಸುವುದು ಹಾಗೂ ಎಲ್ಲರಿಗೂ ಒಳಿತನ್ನೇ ಬಯಸುವುದು. ಸಂಘ ಬಯಸುವುದೂ ಅಂತಹದ್ದೇ ಸಶ... | The survival of a strong, ethical, organized society based on the distinct concept of the nation's 'self' is a prerequisite and fundamental element for the welfare of the country. This identity itself is called Hindu identity, which teaches respecting everyone, accepting everyone, uniting everyone and wishing well-bein... | Translate the following English text to Kannada, preserving the original meaning and cultural context. |
37,403 | 50-100 | ಆತ ಹೇಳಿದ ಮೊತ್ತವನ್ನು ಕೇಳಿದ ಕೂಡಲೇ ಹೌಹಾರಿದ ಫ಼ಕೀರ ಸಾಬಣ್ಣ ’ಅಲ್ಲಾ ಸಾಮಿ, ನಾನೇ ಫ಼ಕೀರ, ನನ್ನ ಜೀವನದಲ್ಲಿಯೇ ಅಷ್ಟೊಂದು ಹಣವನ್ನು ಕಂಡಿಲ್ಲ, ಏನೋ ಅದೂ ಇದೂ ಕಷ್ಟ ಅಂತ ಬಂದ ಜನರಿಗೆ ನಾನು ನಿಂಬೆ ಹಣ್ಣು ಮಂತ್ರಿಸಿಕೊಟ್ಟು ಅವರು ಕೊಡುವ ಪುಡಿಗಾಸಲ್ಲಿ ನನ್ನ ಜೀವನ ಚಲ್ತಾಹೆ, ನಾನೆಲ್ಲಿ ನಿಮಗೆ ಸಾವಿರಗಟ್ಟಲೇ ಹಣ ಕೊಡಲಿ, ನೀವಾಗೇ ಬಂದ್ಬುಟ್ಟೂ ಈಗ...ನಿಮ್ದು ಟೀವಿ ಸಾವಾಸನೇ ಬೇಡ ಹೋಗೀ,’ ಅಂ... | As soon as the fakir Sābaṇṇa heard the amount he had quoted, he was taken aback and said, 'Oh Allah! I am a fakir. I have never seen so much money in my life. With great difficulty, I have been living on the powdered rice given by people after I perform neem fruit rituals for them. Where will I get thousands of rupees ... | Translate the following English text to Kannada, preserving the original meaning and cultural context. |
5,488 | 20-25 | ಓರ್ಸಂಡ್ನ ಸ್ಟ್ರೈಟ್ಸ್ನ ಕಿರಿದಾದ ಭಾಗದಲ್ಲಿ ಮತ್ತು ಡ್ಯಾನಿಶ್ ಎಸಿನಿನೋರ್ (ಹೆಲ್ಸಿಂಗೋರ್) ಎದುರು ಯುದ್ಧತಂತ್ರದ ರೀತಿಯಲ್ಲಿ ಹೆಲ್ಸಿಂಗ್ಬರ್ಗ್ಗೆ , ಅನೇಕ ಶತಮಾನಗಳವರೆಗೆ ಡೆನ್ಮಾರ್ಕ್ ಮತ್ತು ಸ್ವೀಡನ್ ನಡುವೆ ವಿವಾದಗಳು ನಡೆದಿವೆ. | In the area torn by the Åland Islands Strife and opposite the Danish Escanor (Helsingborg), wars have been waged over the centuries between Denmark and Sweden for control of Helsingborg. | Translate the following English text to Kannada, preserving the original meaning and cultural context. |
8,511 | 100-200 | 7 - ಅರಕ್ಕೋಣಂ | 12 - ಅರಾನಿ | 4 - ಚೆನ್ನೈ ಸೆಂಟ್ರಲ್ | 2 - ಚೆನ್ನೈ ಉತ್ತರ | 3 - ಚೆನ್ನೈ ದಕ್ಷಿಣ | 27 - ಚಿದಂಬರಂ (SC) | 20 - ಕೊಯಮತ್ತೂರು | 26 - ಕಡ್ಡಾಲೋರ | 10 - ಧರ್ಮಪುರಿ | 22 - ದಿಂಡಿಗಲ್ | 17 - ಈರೋಡ್ | 14 - ಕಲ್ಲಾಕುರಿಚಿ | 6 - ಕಾಂಚೀಪುರಂ (SC) | 39 - ಕನ್ಯಾಕುಮಾರಿ | 23 - ಕರೂರ | 9 - ಕೃಷ್ಣಗಿರಿ | 32 - ಮದುರೈ | 28 - ಮೈಲದುತ್ತುರೈ | 29 - ನಾಗ ಪಟ್ಟ... | 7 - Arakkonam | 12 - Arani | 4 - Chennai Central | 2 - Chennai North | 3 - Chennai South | 27 - Chidambaram (SC) | 20 - Coimbatore | 26 - Cuddalore | 10 - Dharmapuri | 22 - Dindigul | 17 - Erode | 14 - Kallakurichi | 6 - Kanchipuram (SC) | 39 - Kanyakumari | 23 - Karur | 9 - Krishnagiri | 32 - Madurai | 28 - Mayiladuth... | Translate the following English text to Kannada, preserving the original meaning and cultural context. |
7,035 | 20-25 | ತಮ್ಮ ಕೈಯಿಂದ ಏನೂ ಆಗಲ್ಲ ಅಂತಾನೆ ಸುಮ್ಮನಾಗಿದ್ದರೆ ಎಂದ ಅವರು, ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿಯವರು ಏನು ಮಾಡುತ್ತಾರೆ ಅಂತ ತಿಳಿಯಲು ಅವರ ಬಳಿಗೆ ನಾವೇ ಶಾಸಕರನ್ನು ಕಳಿಸಿಕೊಟ್ಟಿದ್ದೇವೆ ಎಂದು ಲೇವಡಿ ಮಾಡಿದರು. | They said that nothing will happen from their hands if they remain silent, we have sent MLAs themselves to them to know what BJP people are doing regarding Operation Kamal. | Translate the following English text to Kannada, preserving the original meaning and cultural context. |
6,378 | 20-25 | ಅದೇ ದಿನ, ಕುಲದೀಪ್ ಶರ್ಮಾ ಅವರ ತಂದೆ ನಿಧನರಾದರು, ಆದರೆ ಅವರು ತಮ್ಮ ತಂದೆಯ ಮರಣದ ನಂತರ ಮನೆಗೆ ಹೋಗುವ ಬದಲು ಬಜೆಟ್ ಮುದ್ರಣದ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದರು. | That same day, Kuldeep Sharma's father passed away, but he decided to continue with the budget printing work instead of going home after his father's death. | Translate the following English text to Kannada, preserving the original meaning and cultural context. |
31,794 | 50-100 | ಬಹಳ ಮಂದಿಗೆ ಮಾತು ಸಮಯಕಳೆಯುವ ಸಾಧನ. ತಪ್ಪೇನಲ್ಲ, ಆದರೆ ಎದುಗಿರುವ ವ್ಯಕ್ತಿಯ ಸಮಯದ ಬಗ್ಗೆ ಕೊಂಚ ಗೌರವವೂ ಇಲ್ಲದೇ ಸಮಯವನ್ನು ಸಾಯಿಸುವವರು ಬಹಳವಿದ್ದಾರೆ. ಬೇರೆಯವರ ಬಗ್ಗೆ ಬೇಡದ ಮಾತುಗಳನ್ನಾಡುತ್ತ, ಚಾಡಿ ಹೇಳುತ್ತ ಸಮಯ ಕಳೆವ ಇಂತಹ ಜನರಿಂದ ಉಪಾಯದಿಂದ ತಪ್ಪಿಸಿಕೊಳ್ಳಬೇಕೇ ಹೊರತು ಅವರನ್ನು ಬದಲಾಯಿಸುವುದು ಸಾಧ್ಯವಿಲ್ಲ! ಇತರರ ಸಮಯಕ್ಕೆ ಬೆಲೆ ಕೊಡುವ ವ್ಯಕ್ತಿಗಳು ಸ್ವಾಭಾವಿಕವಾಗಿ ತಮ್ಮ ಸ... | Many people use speech as a time killer. There is nothing wrong with it, but there are many who waste time without even a little respect for the time of the person in front. Speaking unnecessary words about others, gossiping and killing time with such people should be avoided if possible, not try to change them! People... | Translate the following English text to Kannada, preserving the original meaning and cultural context. |
48,550 | 25-30 | ಇಂದು ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಛಾಯಾ ಕಲಾ ಮಂದಿರದಲ್ಲಿ ‘ನಮ್ಮ ಪ್ರಾಣಿಗಳ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್’ (ಎಸ್. ಒ. ಎ. ಸಿ. ಟಿ)ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಎಂಪ್ಯಾಶನ್ ಕೃತಿ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು ಸಂಯುಕ್ತಾ. | Today at the Shadow Art Gallery on Mahatma Gandhi Road in the city, Ms. Samyuktha inaugurated the program organized by 'Society for Animal Care and Trust' (SOACT) which included the release of the book Empathy and a photo exhibition. | Translate the following English text to Kannada, preserving the original meaning and cultural context. |
30,813 | 50-100 | ಅದರ ಮರುದಿನವೇ ಸೊನಿ ಪಿಕ್ಚರ್ಸ್ ಇಂತಹ ಕತ್ತರಿ ಪ್ರಯೋಗ ಚಿತ್ರಕೆ ಹಾನಿಯನ್ನುಂಟು ಮಾಡಿದರೆ ಅದನ್ನು ವಾಪಸು ಪಡೆಯುವುದಾಗಿ ಹೇಳಿತು. ಆದರೆ ಸೆನ್ಸಾರ್ ಶಿಪ್ ನ ಸಮಿತಿಯ 6-5ರ ಮತವು ಈ ಸಿನೆಮಾವನ್ನು ಕತ್ತರಿ ಪ್ರಯೋಗ ಮಾಡದೇ ತೋರಿಸಬೇಕೆಂದು ಹೇಳಿತಲ್ಲದೇ ಇದರಲ್ಲಿನ ಈ ಭಾಗಗಳು ಕಾಲ್ಪನಿಕ ತಳಹದಿಯ ಮೇಲೆ ಇವೆ ಎಂದು [೨೫][೨೬]ಹೇಳಿತು. ಕೊನೆಯ ಕ್ಷಣದ ಇಂತಹ ನಿರ್ಧಾರವು ಕೆಲವಡೆ ಪ್ರದರ್ಶನಕ್ಕೆ ಅಡತಡ... | The very next day, Sony Pictures said it would withdraw the film if such censoring experiments harmed the picture. However, the censor board committee voted 6-5 and did not say the film should be shown without censoring these parts, but rather that these parts are based on fictional underworld.[25][26] Such last-minute... | Translate the following English text to Kannada, preserving the original meaning and cultural context. |
11,629 | 100-200 | ಪ್ರದರ್ಶನದನಂತರ ನಮ್ಮನ್ನು ಬಹಳ ದೊಡ್ಡದಾಗಿ ಅಮರಿಕೊಂಡ ಜವಾಬ್ದಾರಿ ಹಾವು ಕಂಡ ಸಾರ್ವಜನಿಕರ ಭಯ ನಿವಾರಣೆ. ಓಡ್ರಿಕ್ ಕೊಟ್ಟ ಕೊಕ್ಕೆ, ಚೀಲ, ಪಾಠ ಹಾಗೂ ಉರಗ ಪ್ರದರ್ಶನದ ಸಮಯದಲ್ಲಿ ಇರುಳರನ್ನು ನೋಡಿ ಪಡೆದ ಅನುಭವಗಳು ಚೆನ್ನಾಗಿಯೇ ಇದ್ದುವು. ಆದರಲ್ಲಿ ಎಂಥಾ ವಿಷದ ಹಾವನ್ನು ‘ಆಡಿಸಿ’ದರೂ ಒಂದು ಲೆಕ್ಕದಲ್ಲಿ ಅದು ಪ್ರಯೋಗಾಲಯದ ಸ್ಥಿತಿಯಂತೆ. ಯಾರದ್ದೋ ಮನೆಯ ಕಪಾಟಿನ ಅಡಿಯಲ್ಲಿ ಬಲವಾದ ನಾಗರ ಹಾವು... | After the show, we were left with the huge responsibility of allaying public fear of snakes. The cock, cheel, lessons and demonstrations with the snakes during the event were good experiences for the audience. But in a sense, even if you 'handle' the most venomous snake, it is like a lab condition. A cobra under someon... | Translate the following English text to Kannada, preserving the original meaning and cultural context. |
11,943 | 100-200 | ವಿದ್ಯಾರ್ಥಿನಿಯರ ವಿಭಾಗ: 100 ಮೀ ಓಟದಲ್ಲಿ : ಅಶ್ವಿನಿ ಹಳಬರ (ಪ್ರ),ಜರೀನಾ ಸರಕಾವಸ (ದ್ವಿ),ಸುಪ್ರಿಯಾ ಸಣ್ಣಾವರೆ (ತೃ), 200 ಮೀ ಓಟದಲ್ಲಿ ಲಕ್ಷ್ಮೀ ಹಳಬರ (ಪ್ರ),ರಾಣಿ ತಡವಳೆ (ದ್ವೀ), ರೇಣುಕಾ ಬೆಣಚಿನಮರ್ಡಿ(ತೃ), 400 ಮೀ ಓಟದಲ್ಲಿ ಶೃತಿ ಹೊಸೂರ (ಪ್ರ),ಪೂಜಾ ಜೋತೆನ್ನವರ(ದ್ವಿ),ಸುಮಯ್ಯ ತಲ್ಲೂರ(ತೃ), 600 ಮೀ ಓಟದಲ್ಲಿ ಜರೀನಾ ಸರಕಾವಸ (ಪ್ರ), ಕೀರ್ತಿ ತಾಂಬಡಿ (ದ್ವಿ),ದೀಪಾ ಪೂಜಾರಿ(ತ... | Girls' section: In the 100m dash: Ashwini Halabar (first), Jareena Sarakawas (second), Supriya Sannaavare (third), In the 200m dash Lakshmi Hiremath (first), Rani Tadawale (second), Renuka Benchinamardi (third), In the 400m dash Shruti Hosur (first), Pooja Jothennavar (second), Sumayya Tallur (third), In the 600m dash ... | Translate the following English text to Kannada, preserving the original meaning and cultural context. |
30,252 | 50-100 | ಮಂಡ್ಯ,ಫೆ.3-ನಗರದ ಅಭಿವೃದ್ದಿ ಪ್ರಾಧಿಕಾರ ಬಡಾವಣೆಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ವಿವೇಕಾನಗರ ನಿವಾಸಿಗಳ ಸಂಘದ ಅಧ್ಯಕ್ಷ ಕಿಲಾರಿ ಕೃಷ್ಣ ಬಡಾವಣೆಯಲ್ಲಿರುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.ಈ ವೇಳೆ ಮಾತನಾಡಿದ ಸಚಿವರು, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆ ಸೇರಿದಂತೆ ಮತ್ತಿತರ ಅಗತ್... | Mandya, Feb 3 - District in-charge Minister M. Krishnappa today visited slums in the city and took stock of the problems there. President of Vivekanagar Residents Association Kilari Krishna informed the minister about the problems in the slum. Speaking on the occasion, the minister assured to provide drinking water, un... | Translate the following English text to Kannada, preserving the original meaning and cultural context. |
10,804 | 100-200 | ತನ್ನ ಗುಲಾಮನಾದ ಲಕಿಯನ್ನು ಮಾರಲೆಂದು ಪೊಝೊ ಸಂತೆಯ ಹಾದಿ ಹಿಡಿದಿದ್ದ ಎಂಬ ವಾಸ್ತವಾಂಶದ ಜೊತೆಗೆ, ಅವನ ಕುರಿತಾಗಿ ಸ್ವಲ್ಪವೇ ತಿಳಿದುಬರುತ್ತದೆ. ಜಬರದಸ್ತಿಮಾಡುವ ಮತ್ತು ಒಣಹೆಮ್ಮೆಯ ಓರ್ವ ಅಧಿಪತ್ಯದ ಅಥವಾ ಪ್ರಬಲನಾದ ಜಮೀನುದಾರನಾಗಿ ಅವನು ಸ್ವತಃ ತನ್ನನ್ನು ಸಾದರಪಡಿಸಿಕೊಳ್ಳುತ್ತಾನೆ. ಅವನು ಬಳಸುವ ತಂಬಾಕಿನ ಕೊಳವೆಯು ಕಾಪ್ ಅಂಡ್ ಪೀಟರ್ಸನ್ ಎಂಬ ಹೆಸರಿನ, ಡಬ್ಲಿನ್ನ ಸುಪರಿಚಿತ ತಂಬಾಕು... | Along with the fact that Pozzo was on his way to sell his slave Lucky, very little is known about him. Despite calling himself a gentleman farmer or a dominant landowner, he presents himself as a tyrant who enslaves and humiliates. The tobacco he smokes comes from a Dublin tobacco merchant firm called Cap and Peterson'... | Translate the following English text to Kannada, preserving the original meaning and cultural context. |
19,759 | 50-100 | ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಜನಜಾಗೃತಿ ಭಿತ್ತಿ ಪತ್ರ ಹಾಗೂ ನಿಯಂತ್ರಣ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಡೆಂಗ್ಯು, ಚಿಕುನ್ಗುನ್ಯಾ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಜನರಲ್ಲಿನ ಅನಗತ್ಯ ಆತಂಕವನ್ನು ದೂರಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂ... | Koppal MLA K. Raghavendra Hitnal released awareness posters and advisory letters regarding dengue and urged health officials to create awareness among people about diseases like dengue and chickengunya, and take necessary steps to alleviate unnecessary panic among people. G.P. Chief Executive Officer R. Ramachandran sa... | Translate the following English text to Kannada, preserving the original meaning and cultural context. |
23,983 | 50-100 | ಇದೆಲ್ಲವನ್ನೂ ಮುಂದಿಟ್ಟುಕೊಂಡು ಅವರನ್ನು ಹಣಿಯಲು ಕಾಂಗ್ರೆಸ್ ತಂತ್ರ ರೂಪಿಸತೊಡಗಿದೆ. ಕಡೆಯ ವರ್ಷದಲ್ಲಿ ನಡೆದಿರುವ ಜಿಲ್ಲಾ ಆಸ್ಪತ್ರೆ ನಿರ್ಮಾಣ, ಕೆರೆ ತುಂಬಿಸುವ ಯೋಜನೆ, ಹೆದ್ದಾರಿ ವಿಸ್ತರಣೆ ಸಹಿತ ಅಭಿವೃದ್ಧಿ ಕಾರ್ಯಗಳ ಪ್ರತಿಫಲ ಪಡೆಯಲು ಹಣವಣಿಸುತ್ತಿದೆ. ಅದರಲ್ಲೂ ಎಚ್ಡಿಕೆಯ ರಾಜಕೀಯ ಬದ್ಧ ವೈರಿ ಎಂದೇ ಬಿಂಬಿತವಾಗಿರುವ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಕ್ಷೇತ್ರದಲ್... | Putting all this aside, the Congress has started devising strategies to corner them. It is trying to reap the benefits of the development works like the construction of district hospitals, filling up of lakes, expansion of highways etc., that have taken place in the last year. DK Suresh, the politically inclined brothe... | Translate the following English text to Kannada, preserving the original meaning and cultural context. |
21,390 | 50-100 | ಮೈಸೂರಿನ ಹೊರವಲಯದ ಲಿಂಗಾಂಬುದಿ ಪಾಳ್ಯದಿಂದ ಪ್ರಚಾರ ಆರಂಭಿಸಿದ ಸಿಎಂ, ಸಿದ್ದಪ್ಪಾಜಿ, ಮಂಟೇಸ್ವಾಮಿ ದೇವಾಲಯ, ರಾಮಮಂದಿರಗಳಿಗೆ ಭೇಟಿ ನೀಡಿದರು. ವೀರಭದ್ರ ಕುಣಿತ ಹಾಕುತ್ತಿದ್ದವರಿಂದ ವೀರಕತ್ತಿಯನ್ನು ಪಡೆದು, ಹೆಜ್ಜೆ ಹಾಕಿದರು. ನಂತರ ಶ್ರೀರಾಂಪುರ, ರಮಾಬಾಯಿ ನಗರ ಸಹಿತ ಅನೇಕ ಬಡಾವಣೆ, ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ತೆರಳಿ ಮತಯಾಚಿಸಿದರು. ಲಿಂಗಾಂಬುದಿ ಪಾಳ್ಯದಲ್ಲಿ ಗ್ರಾಮಸ್ಥರು ಮತ್ತು ... | Starting his campaign from Lingambudhi Lake in Mysuru outskirts, CM visited Siddappaji Mutt, Manthyeshwara Temple and Ramamandira. He received a sword from Veerabhadra Kunitha performers and marched ahead. Later he travelled in an open vehicle through many layouts including Srirampura and Ramabai Nagar and sought votes... | Translate the following English text to Kannada, preserving the original meaning and cultural context. |
38,884 | 10-15 | ಇದಲ್ಲದೆ ಪಿಎಂ ಕಚೇರಿಯಲ್ಲಿ ಸಾಮಾಜಿಕ ಜಾಲತಾಣದ ಮೇಲ್ವಿಚಾರಣೆ ನೋಡಿಕೊಳ್ಳಲು ಸಿಬ್ಬಂದಿಯಾಗ್ಲಿ, ಪ್ರತ್ಯೇಕ ಬಜೆಟ್ ಆಗ್ಲಿ ಇಲ್ಲ ಎಂದಿದೆ. | In addition, there is no separate budget or staff to monitor social media at the PM's office, it said. | Translate the following English text to Kannada, preserving the original meaning and cultural context. |
21,457 | 50-100 | ಮೂರು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅತ್ಲೆಟಿಕ್ ಚಾಂಪಿಯನ್ಶಿಫ್-೨೦೧೮ ಸಮಾರೋಪ ಸಮಾರಂಭವು ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಇಲ್ಲಿನ ಸರಕಾರ ನೀಡುವ ಪ್ರೋತ್ಸಾಹ ತೀರಾ ಕಡಿಮೆಯಾಗಿದೆ. ಆರ್ಥಿಕ ಸಮಸ್ಯೆಯಿರುವ ರಾಜ್ಯದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಸ್ಪರ್ಧೆಗಳಲ್... | The three-day Karnataka State Junior and Senior Athletic Championship-2018 concluded at the Swarajya Maidan in Moodbidri. Compared to other states in the country, the encouragement given by the government here to athletes who have achieved success in Karnataka is very less. Athletes from financially struggling states h... | Translate the following English text to Kannada, preserving the original meaning and cultural context. |
Subsets and Splits
No community queries yet
The top public SQL queries from the community will appear here once available.